
ಇಸ್ಲಾಮಾಬಾದ್ (ಪಾಕಿಸ್ತಾನದ) – ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತದಲ್ಲಿನ ಕುರ್ರಮ ಜಿಲ್ಲೆಯಲ್ಲಿನ ಬೂಶೆಹರಾ ಗ್ರಾಮದಲ್ಲಿ ಶಿಯಾ ಮತ್ತು ಸುನ್ನಿ ಈ ಜನಾಂಗದಲ್ಲಿ ೩೦ ಎಕರೆ ಭೂಮಿಯ ವಿವಾದದಿಂದ ನಡೆದ ಘರ್ಷಣೆಯಲ್ಲಿ ಇಲ್ಲಿಯವರೆಗೆ ೪೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈಗ ಈ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಮತ್ತು ಭದ್ರತಾ ಪಡೆಯನ್ನು ನೇಮಕ ಮಾಡಲಾಗಿದೆ. ಕುರ್ರಮನ ಉಪಯುಕ್ತ ಜಾವೇದುಲ್ಲಾ ಮೇಶುದ್ ಇವರು ಮಾತನಾಡಿ, ಈ ಸಂಘರ್ಷ ೬ ದಿನದಿಂದ ನಡೆಯುತ್ತಿದೆ.
ಕಳೆದ ವರ್ಷ ಎರಡೂ ಕಡೆಯ ಜನರಲ್ಲಿನ ವಿವಾದ ಪರಿಹಾರವಾದ ನಂತರ ಅವರಲ್ಲಿ ಸಮನ್ವಯ ಒಪ್ಪಂದ ಕೂಡ ನಡೆದಿತ್ತು. ಈ ಭೂಮಿ ಯಾರದ್ದು ? ಇದನ್ನು ಸರಕಾರ ನಿಶ್ಚಯಿಸುವುದು ಎಂದು ನಿರ್ಧರಿಸಲಾಗಿತ್ತು. ಎರಡು ಪಕ್ಷಗಳು ಭೂವಿವಾದ ಪರಿಹರಿಸುವ ಭೂಮಿ ಆಯೋಗದ ನಿಯಮದ ಪಾಲನೆ ಮಾಡಬೇಕಾಗುತ್ತದೆ. ಅದರ ನಂತರ ಆಯೋಗವು ಈ ಭೂಮಿ ಶಿಯಾ ಜನಾಂಗಕ್ಕೆ ಸೇರಿದೆ ಎಂದು ನಿರ್ಣಯ ನೀಡಿತು. ವರ್ಷದ ನಂತರ ಈಗ ಮತ್ತೊಮ್ಮೆ ವಿವಾದ ಆರಂಭವಾಗಿದೆ ಎಂದು ಹೇಳಿದರು.
Fresh Shia-Sunni violence in #Pakistan kills 49 people in 6 days.
👉 In countries where Mu$|!m$ are a minority, they fight others, and where they are a majority, they fight amongst themselves.
One may conclude that being violent is their inherent nature.#WorldNews pic.twitter.com/8L4hrxzHEm
— Sanatan Prabhat (@SanatanPrabhat) July 30, 2024
ಸಂಪಾದಕೀಯ ನಿಲುವುಮುಸಲ್ಮಾನರು ಯಾವ ದೇಶದಲ್ಲಿ ಅಲ್ಪಸಂಖ್ಯಾತರಿರುತ್ತಾರೆ ಅಲ್ಲಿ ಅವರು ಇತರ ಧರ್ಮದವರನ್ನು ಗುರಿ ಮಾಡುತ್ತಾರೆ ಮತ್ತು ಎಲ್ಲಿ ಅವರು ಬಹು ಸಂಖ್ಯಾತರಾಗಿರುತ್ತಾರೆ ಅಲ್ಲಿ ಅವರು ಪರಸ್ಪರ ಹಿಂಸಾಚಾರ ಮಾಡುತ್ತಾರೆ. ಹಿಂಸಾಚಾರ ಮಾಡುವುದು ಇದೇ ಅವರ ಪ್ರವೃತ್ತಿ ಆಗಿದೆ ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು ! |
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim