ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ 

ಕೃತಘ್ನ ಯುವಜನರು !

‘ಯಾವ ತಾಯಿ-ತಂದೆಯರು ಜನ್ಮ ನೀಡಿ ಚಿಕ್ಕವರನ್ನು ದೊಡ್ಡವರನ್ನಾಗಿ ಮಾಡಿದರೋ, ಅವರನ್ನು ಇತ್ತೀಚಿನ ಹಲವು ಕೃತಘ್ನ ಯುವಜನರು ವೃದ್ಧಾಪ್ಯದಲ್ಲಿ ನೋಡಿ ಕೊಳ್ಳುವುದಿಲ್ಲ. ತಾಯಿ-ತಂದೆಯರನ್ನು ನೋಡಿಕೊಳ್ಳದವರು ಭಗವಂತನಿಗಾಗಿ ಏನಾದರೂ ಮಾಡಬಹುದೇ ?

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ