ಮಣಿಪುರದ ಮಾಜಿ ಮುಖ್ಯಮಂತ್ರಿಗಳ ಮನೆಯ ಮೇಲೆ ಕುಕೀ ಕ್ರೈಸ್ತ ಭಯೋತ್ಪಾದಕರಿಂದ ರಾಕೆಟ್ ದಾಳಿ

ಓರ್ವನ ಮೃತ್ಯು, ೫ ಜನರಿಗೆ ಗಾಯ

ಇಂಪಾಲಾ (ಮಣಿಪುರ) – ಬಿಷ್ಣುಪುರ ಜಿಲ್ಲೆಯಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ದಿವಂಗತ ಮಾರೆಂಬಮ ಕೊಯೀರೆಂಗ ಇವರ ಮನೆಯ ಮೇಲೆ ಸಪ್ಟೆಂಬರ್ ೬ ರಂದು ಕುಕೀ ಕ್ರೈಸ್ತ ಭಯೋತ್ಪಾದಕರು ನಡೆಸಿದ ರಾಕೆಟ್ ದಾಳಿಯಲ್ಲಿ ಮನೆಯಲ್ಲಿನ ಓರ್ವ ವೃದ್ಧರು ಅಸುನೀಗಿದ್ದಾರೆ ಹಾಗೂ ೫ ಜನರು ಗಾಯಗೊಂಡಿದ್ದಾರೆ. ಕಾಂಗ್ರೆಸ್ಸಿನ ನಾಯಕ ಮಾರೆಂಬಮ ಕೊಯೀರೆಂಗ ಮಣಿಪುರದ ಮೊದಲ ಮುಖ್ಯಮಂತ್ರಿಗಳಾಗಿದ್ದರು. ಪೊಲೀಸರು, ಕುಕೀ ಝೋಮಿ ಬಹುಸಂಖ್ಯಾತವಾಗಿರುವ ಚುರಾಚಂದಾಪುರ ಜಿಲ್ಲೆಯಲ್ಲಿನ ಎತ್ತರದ ಸ್ಥಾನದಿಂದ ಟ್ರೊಂಗಲ ಓಬಿಯಾದ ತಗ್ಗು ಪ್ರದೇಶದಲ್ಲಿ ಈ ರೀತಿಯ ರಾಕೆಟ್ ದಾಳಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ಮುಸಲ್ಮಾನ ಮತ್ತು ಕ್ರೈಸ್ತ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಾರೆ; ಆದರೆ ಯಾರೂ ಕೂಡ ಅವರನ್ನು ಧರ್ಮದಿಂದ ಭಯೋತ್ಪಾದಕರೆಂದು ಹೇಳುವುದಿಲ್ಲ; ಆದರೆ ಹಿಂದೂ ಎಂದಿಗೂ ಭಯೋತ್ಪಾದಕ ಕೃತ್ಯ ನಡೆಸದಿದ್ದರೂ ಅವರನ್ನು ಕೇಸರಿ ಭಯೋತ್ಪಾದಕರೆಂದು ಹೇಳಲಾಗುತ್ತದೆ !