
ಢಾಕಾ – ಶೇಖ್ ಹಸೀನಾ ಸರಕಾರ ಪತನವಾದ ಬಳಿಕ, ಮಹಮ್ಮದ್ ಯೂನಸ್ ಇವರ ನಾಯಕತ್ವದಲ್ಲಿ ಸ್ಥಾಪನೆಯಾಗಿರುವ ಬಾಂಗ್ಲಾದೇಶದ ಮಧ್ಯಂತರ ಸರಕಾರವು ಕಟ್ಟರವಾದಿಗಳ ಎದುರು ಮಂಡಿಯೂರಿದೆ. ಆಗಸ್ಟ್ 31, 2024 ರಂದು ಮಹಮ್ಮದ ಯೂನಸ ಅವರು ಢಾಕಾದಲ್ಲಿ ಕಟ್ಟರವಾದಿ ಸಂಘಟನೆ ‘ಹಿಫಾಜತ್-ಎ-ಇಸ್ಲಾಂ’ ನ ನಾಯಕ ಮಾಮುನುಲ್ ಹಕ್ ಮತ್ತು ಗುಂಪಿನ ಇತರ ಸದಸ್ಯರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಮಾಡುವುದು ಮತ್ತು ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಸಲಾಯಿತು.
Bangladesh: #nobellaureate Muhammad Yunus meets the leaders of the extremist organization ‘Hifazat-e-Islam’
The head of the Bangladeshi Interim Government Surrenders to the Fundamentalists
In future It would not be surprising if Bangladesh faces anarchy just like Pakistan due… pic.twitter.com/NRgdiODogI
— Sanatan Prabhat (@SanatanPrabhat) September 5, 2024
‘ಹಿಫಾಜತ್-ಎ-ಇಸ್ಲಾಂ’ ನ ಭಾರತ ದ್ವೇಷ !
ಮಹಮ್ಮದ ಯೂನಸ ಮತ್ತು ಮಾಮುನುಲ ಹಕ ಇವರ ಭೇಟಿಯು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ‘ಹಿಫಾಜತ್-ಎ-ಇಸ್ಲಾಂ’ ನಾಯಕರು ತಮ್ಮ ಪ್ರಚೋದನಕಾರಿ ಹೇಳಿಕೆ ನೀಡುವಲ್ಲಿ ಮತ್ತು ಭಾರತ ವಿರೋಧಿ ನಿಲುವಿಗಾಗಿ ಕುಖ್ಯಾತರಾಗಿದ್ದಾರೆ. ಶೇಖ್ ಹಸೀನಾರ ಸರಕಾರದ ಕಾಲದಲ್ಲಿ ಮಾಮುನುಲ್ ಹಕ್ ನನ್ನು ಹಿಂಸಾಚಾರವನ್ನು ಪ್ರಚೋದಿಸುವುದರೊಂದಿಗೆ ವಿವಿಧ ಆರೋಪಗಳಡಿಯಲ್ಲಿ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಸ್ಥಾಪಿಸಲಾದ ಮಧ್ಯಂತರ ಸರಕಾರವು ಮಾಮುನುಲ್ ಹಕ್ ಮತ್ತು ಇತರ ಜಿಹಾದಿ ನಾಯಕರನ್ನು ಬಿಡುಗಡೆ ಮಾಡಿದೆ.
ಸಂಪಾದಕೀಯ ನಿಲುವು
|
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War