ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತದ ಅಧೋಗತಿಗೆ ಕಾರಣ

‘ಸ್ವಾತಂತ್ರ್ಯದ ನಂತರ ಇದುವರೆಗಿನ ಪೀಳಿಗೆಯವರಿಗೆ ‘ದೇವರಿಲ್ಲ’ ಎಂದೇ ಕಲಿಸಿದ ಕಾರಣ ಅವರು ಭ್ರಷ್ಟಾಚಾರಿಗಳೂ, ವಾಸನಾಂಧರೂ, ರಾಷ್ಟ್ರ ಮತ್ತು ಧರ್ಮಪ್ರೇಮ ರಹಿತರಾಗಿದ್ದಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ