ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆಯನ್ನು ಸತ್ಯವಾಗಿಸುವ ಭಾರತದ ಹಿಂದೂಗಳು !

‘ಪ್ರಸ್ತುತ ಇಡೀ ಜಗತ್ತಿನ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮವನ್ನು ಕಲಿಯಲು, ಜಗತ್ತಿನ ಇತರ ಯಾವುದೇ ದೇಶಕ್ಕೆ ಹೋಗುವುದರ ಬದಲಾಗಿ ಭಾರತಕ್ಕೆ ಬರುತ್ತಾರೆ, ಆದರೆ ಭಾರತೀಯರು ಸುಖಪ್ರಾಪ್ತಿಗಾಗಿ ಅಮೇರಿಕಾ, ಇಂಗ್ಲೆಂಡ ಮುಂತಾದ ದೇಶಗಳಿಗೆ ಹೋಗುತ್ತಾರೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.