ಹಿಂದೂಗಳೇ, ನಿರಾಶರಾಗಬೇಡಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದೂಗಳೇ, ಇಡೀ ವಿಶ್ವದಲ್ಲಿ ಮಾತ್ರವಲ್ಲ, ಬಹುಸಂಖ್ಯಾತ ಹಿಂದೂ ಗಳಿರುವ ಭಾರತದಲ್ಲಿಯೂ ಹಿಂದೂಗಳಿಗೆ ದುಃಖ ದಾಯಕವಾಗಿರುವ ವಾರ್ತೆಗಳು ಶವಸಮಾನ ಹಿಂದೂಗಳಿಂದಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ನಿರಾಶ ರಾಗಬೇಡಿ, ಸಾಧನೆ ಮಾಡುತ್ತಿರಿ. ೨೦೨೩ ರಿಂದ ಹಿಂದೂಗಳಿಗೆ ಕಾಲವು ಪೂರಕವಾಗಿರಲಿದೆ ಮತ್ತು ಅದು ೧೦೦೦ ವರ್ಷಗಳ ತನಕ ಪೂರಕವಾಗಿಯೇ ಇರಲಿದೆ, ಎಂದು ಅನೇಕ ಸಂತರು ಮತ್ತು ನಾಡಿ ಭವಿಷ್ಯದಲ್ಲಿ ಹೇಳಲಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ