
‘ಹಿಂದೂಗಳೇ, ಇಡೀ ವಿಶ್ವದಲ್ಲಿ ಮಾತ್ರವಲ್ಲ, ಬಹುಸಂಖ್ಯಾತ ಹಿಂದೂ ಗಳಿರುವ ಭಾರತದಲ್ಲಿಯೂ ಹಿಂದೂಗಳಿಗೆ ದುಃಖ ದಾಯಕವಾಗಿರುವ ವಾರ್ತೆಗಳು ಶವಸಮಾನ ಹಿಂದೂಗಳಿಂದಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ನಿರಾಶ ರಾಗಬೇಡಿ, ಸಾಧನೆ ಮಾಡುತ್ತಿರಿ. ೨೦೨೩ ರಿಂದ ಹಿಂದೂಗಳಿಗೆ ಕಾಲವು ಪೂರಕವಾಗಿರಲಿದೆ ಮತ್ತು ಅದು ೧೦೦೦ ವರ್ಷಗಳ ತನಕ ಪೂರಕವಾಗಿಯೇ ಇರಲಿದೆ, ಎಂದು ಅನೇಕ ಸಂತರು ಮತ್ತು ನಾಡಿ ಭವಿಷ್ಯದಲ್ಲಿ ಹೇಳಲಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !