ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !
ಸಕ್ಕರೆ ಇರುವ ಪೇಯವನ್ನು ಕುಡಿಯಬಹುದು; ಆದರೆ ಹೆಚ್ಚು ಸಕ್ಕರೆಯಿರುವ ಪೇಯವು ಜೀರ್ಣವಾಗಲು ಕಷ್ಟವಾಗುವುದರಿಂದ ಆದಷ್ಟು ಅದನ್ನು ಕುಡಿಯಬಾರದು. ಸಾಧ್ಯವಾದರೆ ಪ್ರತಿದಿನ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕಗಳನ್ನು ಸೇರಿಸಬೇಕು.
ಸಕ್ಕರೆ ಇರುವ ಪೇಯವನ್ನು ಕುಡಿಯಬಹುದು; ಆದರೆ ಹೆಚ್ಚು ಸಕ್ಕರೆಯಿರುವ ಪೇಯವು ಜೀರ್ಣವಾಗಲು ಕಷ್ಟವಾಗುವುದರಿಂದ ಆದಷ್ಟು ಅದನ್ನು ಕುಡಿಯಬಾರದು. ಸಾಧ್ಯವಾದರೆ ಪ್ರತಿದಿನ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕಗಳನ್ನು ಸೇರಿಸಬೇಕು.
ದೇವರು ಈ ದೇಹವನ್ನು ಸದೃಢವಾಗಿಡಲು ನಮಗೆ ನೀಡಿರುವ ಮಾರ್ಗಗಳು ಅತ್ಯಂತ ಸರಳವಾಗಿವೆ. ಆದರೆ ನಾವು ಅವುಗಳಿಗೆ ಸರಿಯಾದ ಮಹತ್ವ ನೀಡದ ಕಾರಣ ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ.
ಆಯುರ್ವೇದದ ಪ್ರಕಾರ, ಈ ಸಮಯದಲ್ಲಿ ಕಂಡುಬರುವ ನಿಶ್ಯಕ್ತಿಗೆ ಮುಖ್ಯವಾಗಿ ವಾತದೋಷ ಹೆಚ್ಚಾಗಿರುವುದೇ ಕಾರಣವಾಗಿ ಇರುತ್ತದೆ. ಅಪಾನ ವಾಯುವಿನ ಅಸಮತೋಲನದಿಂದ ದೇಹದಲ್ಲಿ ಯೋಗ್ಯ ರೀತಿಯಲ್ಲಿ ಶಕ್ತಿಯ ವಿತರಣೆ ಆಗುವುದಿಲ್ಲ. ಇದರಿಂದ ಸೊಂಟ ನೋವು, ಕಾಲುಗಳ ನೋವು ಮತ್ತು ಆಯಾಸ ಉಂಟಾಗುತ್ತದೆ.
ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶ ವಾತ ಮತ್ತು ಕಫ ದೋಷಗಳನ್ನು ಶಮನಗೊಳಿಸುವುದು ಹಾಗೂ ರಕ್ತಧಾತುವನ್ನು ವೃದ್ಧಿಸಿ ಮುಟ್ಟಿನ ನೈಸರ್ಗಿಕ ಚಕ್ರವನ್ನು ಸುಧಾರಿಸುವುದಾಗಿದೆ. ಶತಾವರಿ, ಅಶ್ವಗಂಧ, ಕುಮಾರಿ (ಲೋಳೆಸರ), ದಶಮೂಲದಂತಹ ಔಷಧಿಗಳು ಈ ಸ್ಥಿತಿಯಲ್ಲಿ ಉಪಯುಕ್ತವಾಗಿರುತ್ತವೆ.
ನರಗಳ ಕಾಯಿಲೆಗಳು ಹೆಚ್ಚಾಗಿ ಅವುಗಳ ಮೇಲೆ ಬೀಳುವ ಒತ್ತಡದಿಂದ ಉಂಟಾಗುತ್ತವೆ. ನರಗಳ ಮೇಲೆ ಒತ್ತಡ ಬಿದ್ದಾಗ ಉಂಟಾಗುವ ವ್ಯಾಧಿಗಳಿಂದ ‘ನಿರ್ದಿಷ್ಟ ಭಾಗಗಳಲ್ಲಿ ಇರುವೆ ಹರಿದಂತಾಗುವುದು, ನೋವು, ಉರಿ, ಅಶಕ್ತತೆ ಅಥವಾ ಆ ಭಾಗವು ಶಕ್ತಿಹೀನವಾಗುವುದು’ ಇಂತಹ ಗಂಭೀರ ತೊಂದರೆಗಳು ಉಂಟಾಗಬಹುದು.
ವ್ಯಾಯಾಮದಿಂದ ಸ್ನಾಯುಗಳು ಬಲಿಷ್ಠ ಮತ್ತು ಸುಂದರವಾದಾಗ ನಾಜೂಕು ನರಗಳಿಗೆ ಅದರಿಂದ ಹೆಚ್ಚಿನ ಆಧಾರ ದೊರೆಯುವುದು ಮತ್ತು ನರಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆಯಾಗುವುದು
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೇಶದ ಇತರ ರಾಜ್ಯಗಳೂ ಇಂತಹ ನೀತಿಯನ್ನು ಜಾರಿಗೆ ತರಬೇಕು !, ಇದರೊಂದಿಗೆ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಸಾಧನೆಯನ್ನು ಕಲಿಸಿ, ಅವರಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿದರೆ ನಿಜವಾದ ಅರ್ಥದಲ್ಲಿ ಸರ್ವತೋಮುಖ ಪ್ರಗತಿ ಸಾಧ್ಯ!
ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ‘ಹಾರ್ಮೋನ್’ಗಳ ಸಮತೋಲನ ಸುಧಾರಿಸುತ್ತದೆ. ಭುಜಂಗಾಸನ, ಧನುರಾಸನ ಮತ್ತು ಪವನಮುಕ್ತಾಸನಗಳಂತಹ ಯೋಗಾಸನಗಳು ಮುಟ್ಟಿನ ಸಮಸ್ಯೆಗೆ ಉಪಯುಕ್ತವಾಗಿವೆ.
ನರಗಳು (Nerves) ಎಂದರೆ ನಮ್ಮ ಶರೀರವೆಂಬ ಯಂತ್ರದ ‘ವೈರಿಂಗ್’ ಮತ್ತು ‘ಪ್ರೋಗ್ರಾಮಿಂಗ್’ (ಗಣಕಯಂತ್ರದಲ್ಲಿ ವಿವಿಧ ಕಾರ್ಯಗಳನ್ನು ಮಾಡಲು ಅಗತ್ಯವಿರುವ ತಂತ್ರಾಂಶ) ಇದ್ದಂತೆ ! ಹೊರಗಿನಿಂದ ಸುದೃಢವಾಗಿ ಕಾಣುವ ಶರೀರವು, ನರಗಳ ಕಾಯಿಲೆಯಿಂದಾಗಿ ಸ್ಥಗಿತಗೊಂಡ ಗಣಕಯಂತ್ರದಂತೆ ನಿಷ್ಕ್ರಿಯವಾಗಬಹುದು.
ಕುತ್ತಿಗೆಯ ಮೇಲಿನ ಒತ್ತಡದಿಂದ ಸಾಮಾನ್ಯವಾಗಿ ಶೇ. ೧೫ ರಿಂದ ೨೦ ರಷ್ಟು ತಲೆನೋವು ಪ್ರಾರಂಭವಾಗುತ್ತದೆ. ೫೦ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಇರುವ ತಲೆನೋವಿನ ಕಾರಣಗಳು ಸುಮಾರು ಶೇ. ೪೨ ರಷ್ಟು ಕುತ್ತಿಗೆಗೆ ಸಂಬಂಧಿಸಿರುತ್ತವೆ.