ಚಿಕ್ಕ ಚಿಕ್ಕ ವಿಷಯಗಳನ್ನೂ ಜಿಜ್ಞಾಸೆಯಿಂದ ಕೇಳಿ ಅದರಿಂದ ಸಾಧಕರನ್ನು ರೂಪಿಸುವ ಗುರುದೇವರು !
ಪರಾತ್ಪರ ಗುರುದೇವರು ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿ ಸಾಧಕರ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಾರೆ ಹಾಗೆಯೇ ಅವರು ಮಾಡುತ್ತಿರುವ ಸೇವೆ ಅಥವಾ ಕೃತಿಗಳನ್ನೂ ಹೆಚ್ಚೆಚ್ಚು ಸಾತ್ತ್ವಿಕ ಮತ್ತು ಪರಿಪೂರ್ಣ ಮಾಡುವ ಮಾರ್ಗವನ್ನು ಅವರು ಅವರಿಗೆ ತೋರಿಸುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ವಿವಿಧ ಸೇವೆಗಳಿಗೆ ದಿಶೆ ಸಿಕ್ಕಿತು ಮತ್ತು ಸಮಷ್ಟಿಗೆ ಅದರಿಂದ ಲಾಭವಾಯಿತು.