ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಧರ್ಮವಿರೋಧಿಗಳ ವಿಚಾರಗಳನ್ನು ಖಂಡಿಸುವುದು ಸಮಷ್ಟಿ ಸಾಧನೆಯೇ ಆಗಿದೆ. ಹೀಗೆ ಮಾಡುವುದರಿಂದ ‘ಧರ್ಮವಿರೋಧಿಗಳ ವಿಚಾರಗಳು ಅಯೋಗ್ಯವಾಗಿವೆ’ ಎಂಬುದು ಕೆಲವರಿಗೆ ತಿಳಿಯುತ್ತದೆ ಮತ್ತೆ ಅವರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುತ್ತಾರೆ.’
‘ಧರ್ಮವಿರೋಧಿಗಳ ವಿಚಾರಗಳನ್ನು ಖಂಡಿಸುವುದು ಸಮಷ್ಟಿ ಸಾಧನೆಯೇ ಆಗಿದೆ. ಹೀಗೆ ಮಾಡುವುದರಿಂದ ‘ಧರ್ಮವಿರೋಧಿಗಳ ವಿಚಾರಗಳು ಅಯೋಗ್ಯವಾಗಿವೆ’ ಎಂಬುದು ಕೆಲವರಿಗೆ ತಿಳಿಯುತ್ತದೆ ಮತ್ತೆ ಅವರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುತ್ತಾರೆ.’
ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮನುಷ್ಯನನ್ನು ಅಧೋಗತಿಗೆ ತಳ್ಳುವ ಬುದ್ಧಿವಾದಿಗಳು ಮತ್ತು ಎಲ್ಲಿ ಮನುಷ್ಯನಿಗೆ ಸ್ವೇಚ್ಛೆಯನ್ನು ತ್ಯಜಿಸಲು ಕಲಿಸುವ ಮೂಲಕ ಭಗವತ್ ಪ್ರಾಪ್ತಿ ಮಾಡಿಸುವ ಸಂತರು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಾಸ್ತವದಲ್ಲಿ ಹೊರಗಿನ ಗಾಳಿ ಎಷ್ಟು ಬಿಸಿ ಇರುತ್ತದೆಯೆಂದರೆ, ಕಿಟಕಿಗಳ ಗಾಜು ಬಿಸಿಯಾಗಿ ಅದರಿಂದಲೂ ಕೋಣೆಯಲ್ಲಿ ಸ್ವಲ್ಪ ಮಟ್ಟಿಗೆ ಉಷ್ಣತೆ ಹೆಚ್ಚಾಗುತ್ತದೆ.
‘ಸಾಧನೆಯ ಆರಂಭದಲ್ಲಿಯೇ ಸರ್ವಸ್ವದ, ಅಂದರೆ ತನು, ಮನ ಮತ್ತು ಧನ ಇವುಗಳನ್ನು ಶೇ. ೧೦೦ ರಷ್ಟು ತ್ಯಾಗ ಮಾಡಲು ಬರುವುದಿಲ್ಲ. ಅದಕ್ಕಾಗಿ ಅವುಗಳ ಪೈಕಿ ಒಂದೊಂದನ್ನೇ ಸ್ವಲ್ಪ ಸ್ವಲ್ಪ ತ್ಯಾಗ ಮಾಡಬೇಕು
‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ವ್ಯಕ್ತಿಸ್ವಾತಂತ್ರ್ಯವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’
‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ಅಭಿವ್ಯಕ್ತಿಸ್ವಾತಂತ್ರ್ಯ ವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’
‘ಆದಿ ಶಂಕರಾಚಾರ್ಯರು ಹಾಗೂ ಸಮರ್ಥ ರಾಮದಾಸ ಸ್ವಾಮಿಗಳು ಇವರ ಕಾಲದಲ್ಲಿ ಬುದ್ಧಿವಾದಿಗಳಿರಲಿಲ್ಲ; ಅದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅವರು, ಮಕ್ಕಳು ಮನೆಯನ್ನು ಬಿಟ್ಟು ಸಾಧನೆ ಮಾಡುವುದಕ್ಕೆಂದು ಆಶ್ರಮಕ್ಕೆ ಹೋಗುವುದನ್ನು ವಿರೋಧಿಸುತ್ತಿದ್ದರು ಮತ್ತು ಜಗತ್ತು ಅವರ ಅಪ್ರತಿಮ ಜ್ಞಾನ ದಿಂದ ಶಾಶ್ವತವಾಗಿ ವಂಚಿತವಾಗುತ್ತಿತ್ತು.’
‘ರಾಮರಾಜ್ಯದ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದರು; ಹಾಗಾಗಿ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವನ್ನು ಅನುಭವಿಸಲು ಸಾಧ್ಯವಾಯಿತು.
ಹಿಂದೂಗಳಿಗೆ ಧರ್ಮ ಶಿಕ್ಷಣದ ಅಭಾವ ಮತ್ತು ಬುದ್ಧಿವಾದಿಗಳಿಂದಾಗಿ ನಿರ್ಮಿಸಲ್ಪಟ್ಟ ವಿಕಲ್ಪಗಳಿಂದ ಹಿಂದೂ ಧರ್ಮದ ಅದ್ವಿತೀಯತೆ ಬಗ್ಗೆ ತಿಳುವಳಿಕೆಯು ಇಲ್ಲದಿರುವ ಕಾರಣ ಅವರಲ್ಲಿ ಧರ್ಮಾಭಿಮಾನ ಇಲ್ಲ. ಆದ್ದರಿಂದ ಅವರ ಸ್ಥಿತಿ ಜಗತ್ತಿನ ಎಲ್ಲ ಪಂಥದವರ ತುಲನೆಯಲ್ಲಿ ಅತ್ಯಂತ ದಯನೀಯವಾಗಿದೆ !’
‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’