ಸಂತರು ಮತ್ತು ರಾಜಕಾರಣಿಗಳ ನಡುವಿನ ಮೂಲಭೂತ ವ್ಯತ್ಯಾಸ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಚುನಾವಣೆಯ ಕಾಲಾವಧಿಯಲ್ಲಿ ಎಲ್ಲ ರಾಜಕಾರಣಿಗಳು ‘ಅದನ್ನು ಕೊಡುತ್ತೇವೆ, ಇದನ್ನು ಕೊಡುತ್ತೇವೆ ಎಂದು ಹೇಳುತ್ತಾರೆ ಮತ್ತು ಅತ್ಯಂತ ಕಡಿಮೆ ಪ್ರಮಾಣದ ಭೌತಿಕ ಸುಖವನ್ನು ನೀಡುತ್ತಾರೆ. ತದ್ವಿರುದ್ಧ ಸಂತರು ಮತ್ತು ಸನಾತನ ಸಂಸ್ಥೆಯು ಸರ್ವಸ್ವವನ್ನೂ ತ್ಯಾಗ ಮಾಡುವುದನ್ನು ಕಲಿಸಿ, ನಿರಂತರ ಆನಂದವನ್ನು ನೀಡುವ ಈಶ್ವರಪ್ರಾಪ್ತಿಯನ್ನು ಮಾಡಿಸಿ ಕೊಡುತ್ತಾರೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ