
ದೇವಸ್ಥಾನಗಳು ಭಕ್ತರ ಬಳಿಯೇ ಇರಬೇಕು, ಆಗಲೇ ದೇವರ ಸೇವೆ ಭಾವಪೂರ್ಣವಾಗಿ ನಡೆಯುತ್ತದೆ. ಸರಕಾರೀಕರಣದಿಂದಾಗಿ ದೇವಸ್ಥಾನದಲ್ಲಿ ದೇವರ ಸೇವೆ ಭಾವಪೂರ್ಣವಾಗಿ ನಡೆಯುವುದಿಲ್ಲ, ಅದೇ ರೀತಿಯಲ್ಲಿ ಇಂತಹ ಸರಕಾರದಲ್ಲಿರುವ ದೇವಸ್ಥಾನ ಗಳಲ್ಲಿ ಭ್ರಷ್ಟಾಚಾರ ಬೇಗನೇ ನುಸುಳುತ್ತಿದೆ. ಇದರಿಂದಾಗಿ ದೇವರು ದೇವಸ್ಥಾನ ದಿಂದ ಹೊರ ನಡೆಯುತ್ತಾನೆ ಮತ್ತು ಭಕ್ತರಿಗೆ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗುವುದರಿಂದ ಯಾವುದೇ ಲಾಭ ಸಿಗುವುದಿಲ್ಲ.
ಯಜ್ಞವನ್ನು ವಿರೋಧಿಸುವವರು, ಇದನ್ನು ನೆನಪಿನಲ್ಲಿಡಬೇಕು !
ಬುದ್ಧಿಜೀವಿಗಳು ಯಜ್ಞದಲ್ಲಿ ಆಹುತಿ ನೀಡುವ ವಸ್ತುಗಳ ಕುರಿತು, ಆ ವಸ್ತುಗಳನ್ನು ಯಜ್ಞದಲ್ಲಿ ಯಾಕೆ ಸುಡುತ್ತೀರಿ ? ಎಂದು ಕೇಳುತ್ತಾರೆ. ಹೀಗೆ ಹೇಳುವುದು ಇಂಜೆಕ್ಷನ್ ನೀಡಿ ಯಾರಿಗಾದರೂ ನೋವು ಯಾಕೆ ಕೊಡುತ್ತೀರಿ ? ಎಂದು ಕೇಳಿದಂತಿದೆ. ಇಂಜೆಕ್ಷನ್ನಿಂದ ಹೇಗೆ ಪ್ರಯೋಜನಗಳಾಗುತ್ತವೆಯೋ, ಹಾಗೆಯೇ ಯಜ್ಞದಲ್ಲಿ ಆಹುತಿ ನೀಡು ವುದರಿಂದಲೂ ಲಾಭಗಳಾಗುತ್ತವೆ ಎಂಬುದು ಅವರಿಗೆ ತಿಳಿಯುವುದಿಲ್ಲ.
ಎಲ್ಲಿ ವಿಜ್ಞಾನಿಗಳು ಮತ್ತು ಎಲ್ಲಿ ಸೂಕ್ಷ್ಮದ ಅಭ್ಯಾಸವಿರುವ ಋಷಿ-ಮುನಿಗಳು
ಎಲ್ಲಿ ಪರಗ್ರಹಕ್ಕೆ ಹೋಗುವ ಯಾನವನ್ನು ಶೋಧಿಸಿದ ತಕ್ಷಣ ವಿಜ್ಞಾನ ವನ್ನು ಕೊಂಡಾಡುವ ಬುದ್ಧಿಜೀವಿಗಳು, ಇನ್ನು ಎಲ್ಲಿ ಕೇವಲ ಈ ವಿಶ್ವದಲ್ಲಷ್ಟೇ ಅಲ್ಲ, ತಮ್ಮ ಸೂಕ್ಷ್ಮ ದೇಹದಿಂದ ಸಪ್ತ ಲೋಕ ಮತ್ತು ಸಪ್ತಪಾತಾಳಗಳಿಗೂ ಕ್ಷಣಾರ್ಧದಲ್ಲಿ ಸೂಕ್ಷ್ಮರೂಪದಲ್ಲಿ ಹೋಗಬಲ್ಲ ಸೂಕ್ಷ್ಮ ಜ್ಞಾನದ ಅಭ್ಯಾಸವಿರುವ ಹಿರಿಯ ಋಷಿ-ಮುನಿಗಳು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !