ವೇದ-ಉಪನಿಷತ್ತುಗಳ ಮಹತ್ವ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಯುದ್ಧವು ತಾತ್ಕಾಲಿಕ ಸುದ್ದಿಯಾಗಿರುತ್ತದೆ. ಮುಂದಿನ ೫೦-೬೦ ವರ್ಷಗಳಲ್ಲೇ ದೊಡ್ಡ ದೊಡ್ಡ ಯುದ್ಧಗಳ ಇತಿಹಾಸವು ಮರೆಯಾಗುತ್ತದೆ, ಉದಾ. ಮೊದಲ ಮತ್ತು ಎರಡನೇ ಮಹಾಯುದ್ಧ ಹಾಗೂ ಅದಕ್ಕಿಂತ ಮುಂಚಿನ ಯುದ್ಧಗಳು. ತದ್ವಿರುದ್ಧ, ಆಧ್ಯಾತ್ಮಿಕ ವಿಷಯದ ವೇದ-ಉಪನಿಷತ್ತು ಇಂತಹ ಧಾರ್ಮಿಕ ಗ್ರಂಥಗಳು ಚಿರ ಕಾಲ ಉಳಿಯುತ್ತವೆ.