ಸಣ್ಣ ಕಾರಣದಿಂದ ನಡೆದ ವಾಗ್ವಿವಾದದಿಂದ ಮತಾಂಧರಿಂದ ಹಿಂದೂಗಳ ಮೇಲೆ ಗುಂಡು ಹಾರಾಟ : ಓರ್ವ ಸಾವು

ಅಕ್ಟೋಬರ ೨೭ ರಂದು ರಿಕ್ಷಾ ಚಾಲಕನಿಂದ ಬಳೆ ವ್ಯವಸಾಯ ಮಾಡುವ ರಿಝವಾನ್‌ನ ಬಳೆಯನ್ನು ಮುರಿದಿರುವ ಬಗ್ಗೆ ವಾದ ನಿರ್ಮಾಣವಾಯಿತು. ನಂತರ ರಿಝವಾನ್ ತನ್ನ ೨೪-೨೫ ಸಹಚರರೊಂದಿಗೆ ಆ ಸ್ಥಳದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅದೇರೀತಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಕೂಡಾ ಎಸೆಯಲಾಯಿತು.

ಫೇಸ್‌ಬುಕ್ ಮೇಲೆ ಇಸ್ಲಾಂ ಹಾಗೂ ಪೈಗಂಬರರ ತಥಾಕಥಿತ ಅವಮಾನದ ಆರೋಪ, ಹಿಂದೂ ಯುವತಿ ಇದ್ದಕ್ಕಿದ್ದಂತೆ ನಾಪತ್ತೆ

ಇಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ತಥಿ ಸರಕಾರ ಎಂಬ ಹಿಂದೂ ಯುವತಿಯು ನವರಾತ್ರಿಯ ಕಾಲಾವಧಿಯಲ್ಲಿ ಶ್ರೀ ದುರ್ಗಾದೇವಿಯ ಪೂಜಾ ಮಂಟಪಕ್ಕೆ ದರ್ಶನಕ್ಕಾಗಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ. ೬ ದಿನಗಳು ಕಳೆದರೂ ಇಲ್ಲಿಯವರೆಗೆ ಅವಳನ್ನು ಪತ್ತೆಹಚ್ಚಲು ಆಗಲಿಲ್ಲ.

‘ನನ್ನಲ್ಲಿ ಅಧಿಕಾರವಿರುತ್ತಿದ್ದರೆ ಮ್ಯಾಕ್ರನ್‌ನ ಮುಖ ಒಡೆದುಹಾಕುತ್ತಿದ್ದೆ !(ಅಂತೆ)’

ನನ್ನಲ್ಲಿ ಅಧಿಕಾರವಿರುತ್ತಿದ್ದರೆ, ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖ ಒಡೆದುಹಾಕುತ್ತಿದ್ದೆ. ನಮ್ಮ ಕೈಗಳನ್ನು ಕಟ್ಟಿದ್ದಾರೆ; ಏಕೆಂದರೆ ನಾವು ಕಾನೂನು ಪಾಲಿಸುವ ನಾಗರಿಕರಾಗಿದ್ದೇವೆ (ಮತಾಂಧರ ಜಿಹಾದಿ ಮನಸ್ಥಿತಿಯನ್ನು ನೋಡಿದರೆ ಈ ಮಾತಿನ ಮೇಲೆ ಯಾರು ವಿಶ್ವಾಸವಿಡುತ್ತಾರೆ ? – ಸಂಪಾದಕ) ಮತ್ತು ನಮಗೆ ಅಲ್ಲಾಹನ ನಬಿಯ ಮುಖಾಂತರ ಶಾಂತತೆಯನ್ನು ಕಲಿಸಲಾಗಿದೆ

ಹಚ್ಚೇವು ಕನ್ನಡದ ದೀಪ .. ನವೆಂಬರ್ ೧ ರಂದು ಇರುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ

ಭಾಷೆಯೇ ಸಮಾಜವನ್ನು ಒಂದೆಡೆ ಸೇರಿಸುವ ಪ್ರಭಾವೀ ಮಾಧ್ಯಮವಾಗಿದೆ. ಭಾಷೆಯಿಂದಲೇ ಆತ್ಮೀಯತೆ ಬೆಳೆಯಲು ಸಹಾಯವಾಗುತ್ತದೆ. ಆಂಗ್ಲ ಭಾಷೆ ಮಾತನಾಡುವ ಉಚ್ಚ ವರ್ಗ ಮತ್ತು ಇತರ ಸಾಮಾನ್ಯ ಜನರ ವರ್ಗವೆಂದು ವಿಭಾಗಿಸಲ್ಪಟ್ಟಿರುವುದರಿಂದ ಸಮಾಜದಲ್ಲಿ ಆಳ ಕಂದರ ನಿರ್ಮಾಣವಾಗುತ್ತಿದೆ. ಒಂದೇ ವರ್ಗದವರ ಆರ್ಥಿಕ ಪ್ರಗತಿಯಾಗುತ್ತದೆ ಮತ್ತು ಇತರ ಸಮಾಜ ಹಿಂದುಳಿಯುತ್ತದೆ ಮತ್ತು ಕೀಳರಿಮೆಯ ಭಾವನೆ ನಿರ್ಮಾಣವಾಗುತ್ತದೆ.

ಹಿಂದುತ್ವನಿಷ್ಠರನ್ನು ಯಾವಾಗ ರಕ್ಷಿಸಲಾಗುತ್ತದೆ ?

ಬುಲಂದಶಹರ (ಉತ್ತರಪ್ರದೇಶ)ದ ಕಾಕೋಡ ಪ್ರದೇಶದಲ್ಲಿ ‘ಹಿಂದೂ ಜಾಗರಣ ಮಂಚ್’ದ ಕಾರ್ಯಕರ್ತ ರಾಹುಲ ಇವರು ಮಾಂಸದ ಅಂಗಡಿಯೊಂದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಮೂವರು ಮತಾಂಧರು ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಪೊಲೀಸರು ನಗರಸೇವಕ ನಫೀಸನನ್ನು ಬಂಧಿಸಿದ್ದು, ಇನ್ನಿಬ್ಬರನ್ನು ಪತ್ತೆ ಹಚ್ಚುತ್ತಿದ್ದಾರೆ

‘ಫ್ರಾನ್ಸ್ ನ ಲಕ್ಷಾಂತರ ಜನರನ್ನು ಕೊಲ್ಲುವ ಸಂಪೂರ್ಣ ಅಧಿಕಾರ ಮುಸ್ಲಿಮರಿಗೆ ಇದೆ !’ – ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮ್ಮದ್‌ರವರ ಟ್ವೀಟ್

ಫ್ರಾನ್ಸ್‌ನ ನೀಸ್ ನಗರದ ಒಂದು ಚರ್ಚ್‌ನಲ್ಲಿ ಮತಾಂಧರು ನಡೆಸಿದ ದಾಳಿಯನ್ನು ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮದ್ ಬೆಂಬಲಿಸಿದ್ದಾರೆ, ‘ಫ್ರಾನ್ಸ್ ನ ಲಕ್ಷಾಂತರ ನಾಗರಿಕರನ್ನು ಕೊಲ್ಲುವ ಹಕ್ಕು ಮುಸಲ್ಮಾನರಿಗೆ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ ನಂತರ ಅವರು ಟ್ವೀಟ್ ಅನ್ನು ತೆಗೆದುಹಾಕಿದ್ದಾರೆ.

ಪಾಕಿಸ್ತಾನದ ಅತ್ಯುನ್ನತ ಇಸ್ಲಾಮಿಕ್ ಸಂಸ್ಥೆಯು ಹಿಂದೂ ದೇವಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ !

ಧಾರ್ಮಿಕ ವಿಷಯಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡುವ ಪಾಕಿಸ್ತಾನದ ರಾಜ್ಯಮಟ್ಟದ ಮೌಲ್ವಿ ಸಮಿತಿಯು ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ಹೊಸ ದೇವಾಲಯ ನಿರ್ಮಿಸಲು ಅನುಮೋದನೆ ನೀಡಿದೆ. ‘ಇಸ್ಲಾಮಿಕ್ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗೆ ಪೂಜಾ ಸ್ಥಳಗಳನ್ನು ನಿರ್ಮಿಸಲು ಅವಕಾಶ ನೀಡಿದೆ’

‘ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ದಾಳಿ ಮಾಡಬಹುದೆಂಬ’ ಭಯದಿಂದ ನಡುಕ ಹಾಗೂ ಬೆವರಿಳಿಯುತ್ತಿತ್ತು

ಪಾಕಿಸ್ತಾನದ ಮಾಜಿ ಸಭಾಪತಿ ಮತ್ತು ಈಗಿನ ಸಂಸದ ಅಯಾಜ ಸಾದಿಕ ಅವರು ಪಾಕಿಸ್ತಾನ ಸಂಸತ್ತಿನಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ್ ಅವರನ್ನು ಬಿಡುಗಡೆ ಮಾಡಿದ ಘಟನೆಯ ವಿವರ ಬಹಿರಂಗ ಪಡಿಸಿದ್ದಾರೆ. ಅವರು ಮುಂದಿನ ವಿಷಯವನ್ನು ಹೇಳಿದ್ದಾರೆ,

ಕೋಜಾಗರಿ ಹುಣ್ಣಿಮೆಯನ್ನು ಅಕ್ಟೋಬರ್ ೩೦ ರಂದು ಆಚರಿಸಿ

ಆಶ್ವಯುಜ ಹುಣ್ಣಿಮೆಯಂದು ತಡ ರಾತ್ರಿ ಲಕ್ಷ್ಮೀ ದೇವಿಯು ‘ಕೋ ಜಾಗರ್ತಿ ಅಂದರೆ ‘ಯಾರು ಎಚ್ಚರವಾಗಿದ್ದಾರೆ ಎಂದೂ ವಿಚಾರಿಸಲು ಬರುತ್ತಾಳೆ; ಆದುದರಿಂದ ಈ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಆಶ್ವಯುಜ ಹುಣ್ಣಿಮೆಯಂದು ರೈತರು ನಿಸರ್ಗದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೊಸ ಫಸಲನ್ನು ಪೂಜಿಸಿ ಅದರ ನೈವೇದ್ಯವನ್ನು ಮಾಡುತ್ತಾರೆ; ಆದುದರಿಂದ ಈ ಹುಣ್ಣಿಮೆಯನ್ನು ನವಾನ್ನ ಹುಣ್ಣಿಮೆ ಎಂದೂ ಕರೆಯುತ್ತಾರೆ.

ರಾ.ಸ್ವ. ಸಂಘದ ನಾಯಕರನ್ನು ಅರಿವಳಿಕೆ ಚುಚ್ಚುಮದ್ದಿನ ಮೂಲಕ ಹತ್ಯೆ ಮಾಡಲು ಇಸ್ಲಾಮಿಕ್ ಸ್ಟೇಟ್ ಸಂಚು

ಎನ್‌ಐಎ ಭಯೋತ್ಪಾದಕರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ‘ಕೊರೋನಾ ಜಿಹಾದ್’ನ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರನ್ನು ಗುರಿಯಾಗಿಸುವುದು ಹಾಗೂ ಅವರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಹತ್ಯೆ ಮಾಡುವ ಇಸ್ಲಾಮಿಕ್ ಸ್ಟೇಟ್‌ನ(ಐ.ಸ್.ನ) ಸಂಚಾಗಿತ್ತು. ‘ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ’ದ ಬಂಧಿಸಲ್ಪಟ್ಟ ಐದು ಭಯೋತ್ಪಾದಕರ ವಿಚಾರಣೆಯಿಂದ ಈ ಮಾಹಿತಿ ಬಂದಿದೆ.