ಗೌತಮ ಬುದ್ಧ ನಗರ(ಉತ್ತರಪ್ರದೇಶ)ದ ದೇವಸ್ಥಾನದಲ್ಲಿ ಧ್ವನಿವರ್ಧಕ ಹಚ್ಚಿದ್ದರೆಂದು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆಗೈದ ಮತಾಂಧರು
ದೇವಸ್ಥಾನದಲ್ಲಿ ಧ್ವನಿವರ್ಧಕ ಹಾಕಿದ ಕಾರಣವನ್ನು ನೀಡುತ್ತಾ ಮತಾಂಧರು ಸ್ವರಾಜ ಸಿಂಹ ಎಂಬ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರು. ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಅಚ್ಛೆಜಾ ಎಂಬ ಗ್ರಾಮದಲ್ಲಿ ಈ ಘಟನೆ ಇತ್ತೀಚೆಗೆ ಸಂಭವಿಸಿದೆ. ಈ ಪ್ರಕರಣದ ಬಗ್ಗೆ ಸ್ವರಾಜ ಸಿಂಹ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಫಝಲ್, ಶರಾಫ್ ಹಾಗೂ ಗುಲಜಾರನನ್ನು ಬಂಧಿಸಿದ್ದಾರೆ.