‘ಭಾರತದ ಹಿಂದೂಗಳನ್ನು ಕೊಂದು ನಾಯಿಗೆ ಹಾಕಬೇಕಂತೆ !’ – ಹಬೀಬುಲ್ಲಾ ಅರಮಾನಿ, ಪಾಕಿಸ್ತಾನಿ ಮೌಲಾನಾ

ಪಾಕಿಸ್ತಾನಿ ಮೌಲಾನಾದಿಂದ ಬಾಂಗ್ಲಾದೇಶದ ಗಾಝೀಪುರದಲ್ಲಿ ಭಾರತದ್ವೇಷಿ ವಿಷಕಾರಿದ

ಗಾಝೀಪುರ (ಉತ್ತರ ಪ್ರದೇಶ) – ಬಾಂಗ್ಲಾದೇಶದ ಗಾಝೀಪುರದಲ್ಲಿ ಹಬೀಬುಲ್ಲಾ ಅರಮಾನಿ ಹೆಸರಿನ ಪಾಕಿಸ್ತಾನಿ ಮೌಲಾನಾನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವನು ಹಿಂದೂಗಳಿಗೆ ಬೆದರಿಕೆ ಹಾಕುತ್ತಾ, ಹಿಂದೂಗಳೇ ಮತ್ತು ಪಂಡಿತರೇ, ನೆನಪಿಡಿ! ಒಂದು ಕಡೆ ಬಾಂಗ್ಲಾದೇಶವಿದೆ, ಇನ್ನೊಂದು ಕಡೆ ಪಾಕಿಸ್ತಾನ! ನಿಮ್ಮನ್ನು ಕೊಂದು ನಿಮ್ಮ ಹೆಣವನ್ನು ನಾಯಿಗಳಿಗೆ ಒಪ್ಪಿಸುತ್ತೇವೆ ! ಎಂದು ಹೇಳುತ್ತಿದ್ದಾನೆ.

ಈ ವಿಡಿಯೋ ಉತ್ತರ ಪ್ರದೇಶದಲ್ಲಿರುವ ಗಾಝೀಪುರದ್ದು ಎಂದು ಹೇಳಲಾಗುತ್ತಿದೆ; ಆದರೆ ಗಾಝೀಪುರ ಪೊಲೀಸರು ಮೇಲಿನ ಮಾಹಿತಿ ನೀಡಿ ವದಂತಿಗಳನ್ನು ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ವಿಡಿಯೋ ಪ್ರಸಾರ ಮಾಡಿದರೆ ಅವರ ವಿರುದ್ಧ ಕಾನೂನುರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಇಸ್ರೇಲ್ ಮತ್ತು ಯಹೂದಿಗಳಿಗೆ ಬೆದರಿಕೆ ಹಾಕುವವರಿಗೆ ಇಸ್ರೇಲ್ ಏನು ಮಾಡುತ್ತದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಹಿಂದೂಗಳಿಗೆ ಇಂತಹ ಬೆದರಿಕೆ ಹಾಕುವವರ ವಿರುದ್ಧ ಭಾರತ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ?
  • ಹಿಂದೂಗಳೇ, ನೀವು ಅಂತಹದನ್ನು ಎದುರಿಸಲು ಸಿದ್ಧರಾಗಿದ್ದೀರಾ ?