ಗೌತಮ ಬುದ್ಧ ನಗರ(ಉತ್ತರಪ್ರದೇಶ)ದ ದೇವಸ್ಥಾನದಲ್ಲಿ ಧ್ವನಿವರ್ಧಕ ಹಚ್ಚಿದ್ದರೆಂದು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆಗೈದ ಮತಾಂಧರು

ಧ್ವನಿವರ್ಧಕವನ್ನು ಬಲವಂತವಾಗಿ ಬಂದ್ ಮಾಡಿಸಿದ ಮತಾಂಧರು !

  • ಇಂತಹ ಘಟನೆ ಸಂಭವಿಸಲು ಇದೇನು ಪಾಕಿಸ್ತಾನವೇ ? ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ಇಂತಹ ಘಟಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ತಪಿತ್ಥರ ಮೇಲೆ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ !

  • ‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬ ವೃತ್ತಿಯ ಮತಾಂಧರು ! ಮಸೀದಿಯ ಮೇಲೆ ಅನಧಿಕೃತ ಬೋಂಗಾ ಇದ್ದರೆ ನಡೆಯುತ್ತದೆ; ಆದರೆ ಹಿಂದೂಗಳ ತಮ್ಮ ದೇವಸ್ಥಾನಗಳ ಮೇಲೆ ಧ್ವನಿವರ್ಧಕ ಹಾಕಬಾರದು, ಇದು ತಾಲಿಬಾನಿ ವೃತ್ತಿಯಾಗಿದೆ. ಸರಕಾರವು ಇದನ್ನು ತಕ್ಷಣವೇ ತಡೆಯದಿದ್ದರೆ ಮತಾಂಧರು ಮುಂದೊಂದು ದಿನ ಹಿಂದೂಗಳನ್ನು ದೇಶದಿಂದ ಹೊರಗಟ್ಟಲು ಹಿಂದೆ ಮುಂದೆ ನೋಡುವುದಿಲ್ಲ, ಎಂಬ ಸತ್ಯವನ್ನರಿತುಕೊಳ್ಳಬೇಕು ಮತ್ತು ಹೀಗಾಗದಿರಲು ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕು !

  • ಮಸೀದಿಗಳ ಮೇಲೆ ಅಳವಡಿಸಿದ ಅನಧಿಕೃತ ಧ್ವನಿವರ್ಧಕವನ್ನು ತೆಗೆಯಲು ಹಿಂದೂಗಳು ಪೊಲೀಸ-ಆಡಳಿತಕ್ಕೆ ಪದೇ ಪದೇ ಮನವಿಯನ್ನು ನೀಡುತ್ತಾರೆ; ಆದರೂ ಅವರ ಬೇಡಿಕೆ ಪೂರ್ಣವಾಗುವುದಿಲ್ಲ. ತದ್ವಿರುದ್ಧ ಮತಾಂಧರು ಮಾತ್ರ ತಮಗೆ ಬೇಡವಾದ ಅಂಶವನ್ನು ತಡೆಗಟ್ಟಲು ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಹಾಗೂ ತಮಗೆ ಬೇಕಿರುವಂತೆ ಮಾಡಿಕೊಳ್ಳುತ್ತಾರೆ. ಆದರೂ ಪ್ರಗತಿ(ಅಧೋಗತಿ)ಪರರು ಹಿಂದೂಗಳಿಗೇ ಅಸಹಿಷ್ಣುಗಳು ಎಂದು ಕರೆಯುತ್ತಾರೆ !

ಪ್ರಾತಿನಿಧಿಕ ಚಿತ್ರ

ಲಕ್ಷ್ಮಣಪುರಿ(ಉತ್ತರಪ್ರದೇಶ) – ದೇವಸ್ಥಾನದಲ್ಲಿ ಧ್ವನಿವರ್ಧಕ ಹಾಕಿದ ಕಾರಣವನ್ನು ನೀಡುತ್ತಾ ಮತಾಂಧರು ಸ್ವರಾಜ ಸಿಂಹ ಎಂಬ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರು. ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಅಚ್ಛೆಜಾ ಎಂಬ ಗ್ರಾಮದಲ್ಲಿ ಈ ಘಟನೆ ಇತ್ತೀಚೆಗೆ ಸಂಭವಿಸಿದೆ. ಈ ಪ್ರಕರಣದ ಬಗ್ಗೆ ಸ್ವರಾಜ ಸಿಂಹ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಫಝಲ್, ಶರಾಫ್ ಹಾಗೂ ಗುಲಜಾರನನ್ನು ಬಂಧಿಸಿದ್ದಾರೆ.
ಸ್ವರಾಜ ಸಿಂಹ ಇವರು ತಮ್ಮ ದೂರಿನಲ್ಲಿ, ಪ್ರತಿದಿನ ಧ್ವನಿವರ್ಧಕದಿಂದ ಭಜನೆ ಹಗೂ ಆರತಿಯನ್ನು ಹಾಕುತ್ತೇವೆ. ೪ ಸಪ್ಟೆಂಬರ್ ೨೦೨೦ ರಂದು ಬೆಳಗ್ಗೆ ಗ್ರಾಮದ ಕೆಲವು ಮತಾಂಧರು ಧ್ವನಿವರ್ಧಕವನ್ನು ಬಂದ್ ಮಾಡುವಂತೆ ಬೆದರಿಕೆಯೊಡ್ಡಿದರು. ಅದಕ್ಕೆ ನಾನು ವಿರೋಧಿಸಿದೆ; ಆದರೆ ಮತಾಂಧರು ಧ್ವನಿವರ್ಧಕವನ್ನು ಬಲವಂತವಾಗಿ ಬಂದ್ ಮಾಡಿದರು. ನಾನು ನನ್ನ ಮಗಳೊಂದಿಗೆ ಮಧ್ಯಾಹ್ನದ ಹೊಲದಿಂದ ಮೇವನ್ನು ತರಲು ಹೋಗಿದ್ದಾಗ ಮತಾಂಧರು ಅಲ್ಲಿ ಕೈಯಲ್ಲಿ ಕೋಲುಗಳನ್ನು ಹಿಡಿದು ಬಂದರು ಹಾಗೂ ಅವರಲ್ಲಿ ಅಫಝಲ್, ಶರಾಫ್ ಹಾಗೂ ಗುಲಜಾರ ಇವರು ಮತ್ತೊಮ್ಮೆ ನನಗೆ ಧ್ವನಿವರ್ಧಕವನ್ನು ಹಾಕದಂತೆ ಹಾಗೂ ಹಾಕಿದರೆ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದರು’, ಎಂದು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಸುರಕ್ಷೆಯ ದೃಷ್ಟಿಯಿಂದ ಘಟನಾಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ, ಎಂದು ಪೊಲೀಸ್ ಆಯುಕ್ತ ವಿಶಾಲ ಪಾಂಡೆಯವರು ತಿಳಿಸಿದ್ದಾರೆ.