ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಮಾರ್ಗದರ್ಶನ !

ಅನ್ನ(ಆಹಾರ) ಇದು ಬ್ರಹ್ಮ ರೂಪೀ ಚೇತನವಾಗಿದೆ. ಅನ್ನ ಗ್ರಹಣ ಮಾಡುವಾಗ ನಮ್ಮಲ್ಲಿನ ಚೇತನವು ಅನ್ನದಲ್ಲಿನ ಚೇತನ ವನ್ನು ಗ್ರಹಿಸುತ್ತಿರುತ್ತದೆ. ಇದು ಒಂದು ರೀತಿಯ ಆತ್ಮದ ಭೋಜನ ಮತ್ತು ಚೇತನದ ಸಂಯೋಗವಾಗಿದೆ.
೧. ಅನ್ನಬ್ರಹ್ಮದ ಎರಡು ಅಂಗಗಳು
೧ ಅ. ಸ್ಥೂಲ ಅಂಗ : ಸ್ಥೂಲದಲ್ಲಿನ ಅನ್ನದಲ್ಲಿರುವ ಅನ್ನರಸ ದಿಂದ ಮನುಷ್ಯನ ಸ್ಥೂಲ ಶರೀರದ ಪೋಷಣೆಯು ಆಗುತ್ತದೆ.
೧ ಆ. ಸೂಕ್ಷ್ಮ ಅಂಗ (ಚೇತನ) : ಅನ್ನದ ಸೂಕ್ಷ್ಮ ಅಂಶ, ಎಂದರೆ ಅನ್ನದಲ್ಲಿನ ಚೇತನದಿಂದ ನಮ್ಮಲ್ಲಿನ ಆಂತರಿಕ ಚೇತನವು ಸದೃಢವಾಗುತ್ತದೆ.
೨. ಅನ್ನದಲ್ಲಿನ ಅನ್ನರಸ ಮತ್ತು ಚೇತನ ಗ್ರಹಿಸಿ ಅನಂತರ ಉಳಿದಿರುವ ಅನಾವಶ್ಯಕ ಭಾಗವು ಭೋಜನ ಮಾಡುವ ವ್ಯಕ್ತಿಯು ಮಲ ವಿಸರ್ಜನೆಯ ಮೂಲಕ ಶರೀರದಿಂದ ಹೊರಗೆ ಹಾಕುತ್ತಾನೆ.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೧೩.೧.೨೦೨೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !