ಕೇರಳದಲ್ಲಿ ಚರ್ಚನ ಹಿಂದೂದ್ವೇಷವನ್ನು ತಿಳಿಯಿರಿ !

೧. ಕೇರಳದಲ್ಲಿ ಚರ್ಚನ ಹಿಂದೂದ್ವೇಷವನ್ನು ತಿಳಿಯಿರಿ !

ಕೇರಳದ ಪಾದ್ರಿ ರೇವ್‌ ಮನೋಜ ಕೇಜಿ ಇವರು ಖ್ಯಾತ ಶಬರಿಮಲೈ ದೇವಸ್ಥಾನದಲ್ಲಿ ಭಗವಾನ ಅಯ್ಯಪ್ಪ ಇವರ ೪೧ ದಿನಗಳ ವ್ರತ ಮಾಡಿದ್ದರಿಂದ ಚರ್ಚ ಅವರನ್ನು ವಿರೋಧಿಸಿತು.

೨. ಹಿಂದೂಗಳೇ, ‘ಇಂಡಿಯಾ’ ಮೈತ್ರಿಕೂಟದ ಉದ್ದೇಶವನ್ನು ತಿಳಿಯಿರಿ !

ದೇಶದಲ್ಲಿ ವಿಪಕ್ಷಗಳು ಸನಾತನ ಧರ್ಮವನ್ನು ನಾಶ ಮಾಡಲು ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿವೆ, ಎಂದು ತಮಿಳುನಾಡಿನ ಸಚಿವ ಕೆ. ಪೊನಮುಡೀ ಹೇಳಿದ್ದಾರೆ.

೩. ಭಾರತದ ರಾಜಧಾನಿಯಲ್ಲಿ ಹಿಂದೂಗಳು ಅಸುರಕ್ಷಿತ !

ದೆಹಲಿಯ ಶಹಾರುಖ ಎಂಬವನು ಮಾತಿನ ಚಕಮಕಿಯಲ್ಲಿ ಶಿವಮ್‌ ಮತ್ತು ಕಮಲ ಕಿಶೋರ ಎಂಬ ಸಹೋದರರನ್ನು ಚೂರಿಯಿಂದ ಇರಿದು ದಾಳಿ ಮಾಡಿದ್ದಾನೆ.

೪. ಗಾಂಧಿವಾದಿಯಲ್ಲ, ಹಿಂಸಾಚಾರಿ ಕಾಂಗ್ರೆಸ್‌ !

ಹರಿಯಾಣಾದ ನೂಹ ಇಲ್ಲಿ ಬೃಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧÀರು ಮಾಡಿದ ದಾಳಿಯಲ್ಲಿ ೭ ಜನರು ಸಾವನ್ನಪ್ಪಿದ್ದರು. ಮುಸಲ್ಮಾನರಿಗೆ ಪ್ರಚೋದಿಸಿದರೆಂದು ಕಾಂಗ್ರೆಸ್‌ ಶಾಸಕ ಮಾಮನ್‌ ಖಾನ ರನ್ನು ಬಂಧಿಸಲಾಗಿದೆ

೫. ಕಾಂಗ್ರೆಸ್‌ನವರು ಇತರ ಧರ್ಮದವರ ಗ್ರಂಥಗಳ ಕುರಿತು ಮಾತನಾಡಬಹುದೇ ?

‘ಮನುಸ್ಮೃತಿ’ಯನ್ನು ಜಾರಿಗೆ ತಂದರೆ ದೇಶದಲ್ಲಿನ ಶೇ. ೯೫ ರಷ್ಟು ಜನರು ಗುಲಾಮರಾಗಿ ಬದುಕುತ್ತಾರೆ. ಕೆಲವು ಶಕ್ತಿಗಳಿಗೆ ಸಂವಿಧಾನ ನಾಶ ಮಾಡಿ ಮನುಸ್ಮೃತಿ ಜಾರಿಗೆ ತರಬೇಕಾಗಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

೬. ಡಿ.ಎಮ್‌.ಕೆ. ಸರಕಾರದ ಹಿಂದೂದ್ವೇಷ !

ತಮಿಳುನಾಡಿನ ಡಿ.ಎಮ್‌.ಕೆ. ಪಕ್ಷದ ಸರಕಾರವು ರಾಜ್ಯದಲ್ಲಿ ಶ್ರೀ ಗಣೇಶ ಚತುರ್ಥಿ ನಿಮಿತ್ತ ಶ್ರೀ ಗಣೇಶನ ವಿಗ್ರಹ ಗಳನ್ನು ಮಾಡಲಾಗುತ್ತಿವೆ. ಈ ವಿಗ್ರಹಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನುತ್ತಾ ಕೆಲವು ಸ್ಥಳಗಳಿಗೆ ಬೀಗ ಹಾಕಿದೆ.

೭. ಸನಾತನವಿರೋಧಿಗಳಿಗೆ ಈ ಬಗ್ಗೆ ಏನು ಹೇಳಲಿಕ್ಕಿದೆ ?

‘ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿ ದ್ದರಿಂದ ಅದರ ನಾಶ ಮಾಡುವುದೆಂದರೆ ಕರ್ತವ್ಯಗಳನ್ನು ನಾಶಮಾಡಿದಂತೆ, ಎಂದು ಮದ್ರಾಸ್‌ ಉಚ್ಚ ನ್ಯಾಯಾಲಯ ಹೇಳಿದೆ.