ರಾಷ್ಟಾಭಿಮಾನ ಜಾಗೃತವಾಗಿಡಲು ಪ್ರತಿದಿನ ಸಕ್ರಿಯರಾಗಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಈಗ ಕೇವಲ ಜನವರಿ 26 ಮತ್ತು ಆಗಸ್ಟ್ 15 ರಂದು ರಾಷ್ಟ್ರಾಭಿಮಾನ ಜಾಗೃತವಾಗಿಡಲು ಧ್ವಜವಂದನೆ ಮಾಡುವುದು, ಭಾಷಣ ಮಾಡುವುದು ಮತ್ತು ದೇಶಭಕ್ತಿ ಗೀತೆಗಳನ್ನು ಹಾಕಿದರೆ ಸಾಕಾಗದು, ಈಗ ಅದಕ್ಕಾಗಿ ಪ್ರತಿದಿನ ಏನಾದರೂ ಮಾಡುವುದು ಆವಶ್ಯಕವಿದೆ, ಇಲ್ಲದಿದ್ದರೆ ಹಿಂದೂಗಳ ಮತ್ತು ಭಾರತದ ಅಸ್ತಿತ್ವ ಉಳಿಯುವುದಿಲ್ಲ.