ನಿಷ್ಕಾಮ ಕರ್ಮದಿಂದ ಗುರುವಚನವು ನಿಮ್ಮ ಹೃದಯದೊಳಗೆ ನುಸುಳುವುದು

ವೈದಿಕ ವಿಧಾನದಿಂದ ಮಾಡಿದ ಯೋಗ್ಯ ನಿಷ್ಕಾಮ ಕರ್ಮಗಳಿಂದ ಬುದ್ಧಿಯ ಕಲ್ಮಶವು ದೂರವಾಗುತ್ತದೆ. ಅದು ದೂರವಾದ ಬಳಿಕ ಆತ್ಮಜಿಜ್ಞಾಸೆಯು ಉತ್ಪನ್ನವಾಗುತ್ತದೆ ಮತ್ತು ಸದ್ಗುರುಗಳ ಬಾಯಿಯಿಂದ ಕೇಳಿದ ಶಾಸ್ತ್ರದ ಅರ್ಥವು ಕನ್ನಡಿಯೊಳಗೆ ಪ್ರತಿಬಿಂಬ ನುಸುಳುವಂತೆ ಮನುಷ್ಯನ ಹೃದಯದಲ್ಲಿ ನುಸುಳುತ್ತದೆ. – ಮಹರ್ಷಿ ವಸಿಷ್ಠರು.