
‘ಧರ್ಮಕ್ಕಾಗಿ ಇತರ ಧರ್ಮೀಯರು ಒಟ್ಟಾಗುತ್ತಾರೆ, ಆದರೆ ಸಂಕುಚಿತವೃತ್ತಿಯ ಹಿಂದೂಗಳು ಕೇವಲ ಜಾತಿಗಾಗಿ ಒಟ್ಟಾಗುತ್ತಾರೆ ಮತ್ತು ಇತರ ಜಾತಿಯ ಸ್ವಧರ್ಮೀಯರೊಂದಿಗೆ ಹೊಡೆದಾಡುತ್ತಾರೆ. ಆದ್ದರಿಂದಲೇ ಹಿಂದೂಗಳು ಪ್ರತಿದಿನ ಹೊಡೆತ ತಿನ್ನುತ್ತಿದ್ದಾರೆ. ಹಿಂದೂಗಳಿಗೆ ಸಾಧನೆ ಕಲಿಸಿ ಅವರಲ್ಲಿ ಧರ್ಮಾಭಿಮಾನ ಜಾಗೃತಗೊಳಿಸುವುದೇ ಈ ಸಮಸ್ಯೆಗಿರುವ ಏಕೈಕ ಉಪಾಯವಾಗಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !