
‘ಕೆಲವು ಸಾಧಕರಿಗೆ ಸೇವೆ ಮಾಡುವಾಗ ಅಥವಾ ದೈನಿಕ ‘ಸನಾತನ ಪ್ರಭಾತ ಓದುವಾಗ ತನ್ನಿಂದತಾನೇ ಭಾವಜಾಗೃತಿಯಾಗುತ್ತದೆ. ಭಾವವೃದ್ಧಿಗಾಗಿ ಅವರಿಗೆ ಪ್ರತ್ಯೇಕ ಪ್ರಯೋಗ ಮಾಡಬೇಕಾಗುವುದಿಲ್ಲ. ಇಂತಹ ಸಾಧಕರಿಗೆ ಜವಾಬ್ದಾರ ಸಾಧಕರು ನಿತ್ಯದ ಚಿಂತನಕೋಷ್ಟಕಕ್ಕನುಸಾರ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಹೇಳಬಾರದು. (ಚಿಂತನಕೋಷ್ಟಕ – ಸಾಧಕರ ವ್ಯಷ್ಟಿ ಸಾಧನೆಯ, ನಾಮಜಪ, ಪ್ರಾರ್ಥನೆ, ಕೃತಜ್ಞತೆ, ಭಾವಜಾಗೃತಿಯ ಪ್ರಯತ್ನ ಇತ್ಯಾದಿಗಳ ವರದಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮಾಡಿದ ಕೊಷ್ಟಕ) ಯಾವ ಸಾಧಕರ ಭಾವಜಾಗೃತಿ ಆಗುವುದಿಲ್ಲವೋ, ಅವರಿಗೆ ಚಿಂತನಕೋಷ್ಟಕಕ್ಕನುಸಾರ ಪ್ರಯತ್ನಿಸಲು ಹೇಳಬೇಕು !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩.೬.೨೦೨೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !