ಭಾಜಪದಿಂದ `ಓಲೈಕೆಯ ರಾಜಕಾರಣ’ ಎಂದು ಕಾಂಗ್ರೆಸ್ಸಿನ ಟೀಕೆ

ಬೆಂಗಳೂರು – ಇತ್ತೀಚೆಗೆ ಬಂಧಿಸಲಾಗಿರುವ ಐವರು ಜಿಹಾದಿ ಭಯೋತ್ಪಾದಕರ ಸಂದರ್ಭದಲ್ಲಿ ಗೃಹಸಚಿವ ಜಿ. ಪರಮೇಶ್ವರ್ ಅವರು ಮಾತನಾಡುತ್ತಾ, ಬಂಧಿತರನ್ನು ಈಗಲೇ ಉಗ್ರರು ಎನ್ನಲಾಗದು, ಎನ್ನುವ ಖೇದಕರ ಹೇಳಿಕೆಯನ್ನು ನೀಡಿದ್ದಾರೆ. ಈ ಭಯೋತ್ಪಾದಕರಿಂದ ಸ್ಫೋಟಕಗಳು, 7 ನಾಡ ಬಂದೂಕುಗಳು, 42 ಜೀವಂತ ಕಾಟ್ರಿಜ್, 2 ಚಾಕು, 4 ಗ್ರೆನೆಡ ಮುಂತಾದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಜಪ್ತಿ ಮಾಡಿಕೊಳ್ಳಲಾದ ಬಳಿಕವೂ ಜಿ. ಪರಮೇಶ್ವರ ಇವರು ಈ ರೀತಿ ಹೇಳಿಕೆ ನೀಡಿದ್ದರಿಂದ ಭಾಜಪ ಅವರನ್ನು ಟೀಕಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು `ಕಾಂಗ್ರೆಸ್ ಓಲೈಕೆಯ ರಾಜಕಾರಣವನ್ನು ಮಾಡುತ್ತಿದ್ದು, ಭಯೋತ್ಪಾದಕ ಘಟನೆಯ ಸಂದರ್ಭದಲ್ಲಿ ಗಂಭೀರವಾಗಿಲ್ಲ’ ಎಂದು ಆರೋಪಿಸಿದ್ದಾರೆ.
Row over Karnataka Home Minister G. Parameshwara’s remarks
The minister’s remarks are to reach out to a particular radicalised group: @TomVadakkan2
Ever since Congress has come to power in Karnataka, certain anti-India sections…: @Offtejasvisurya tells @dpkBopanna pic.twitter.com/XujnX2urRY
— TIMES NOW (@TimesNow) July 20, 2023
ಇನ್ನೊಂದೆಡೆ ಆರೋಗ್ಯ ಸಚಿವ ದಿನೇಶ ಗುಂಡೂರಾವ ಇವರು ಘಟನೆಯ ತನಿಖೆ ನಡೆಯುತ್ತಿದ್ದು, ಎಲ್ಲರೂ ಈ ಬಗ್ಗೆ ಸವಿಸ್ತಾರವಾದ ಮಾಹಿತಿ ಹೊರಬರುವವರೆಗೆ ಕಾಯಬೇಕು. ಎಂದು ಹೇಳಿದರು. ನಮ್ಮ ಪೊಲೀಸರು ಇತ್ತೀಚೆಗೆ ಸೈಯದ ಸುಹೇಲ, ಉಮರ, ಜುನೈದ, ಮುದಾಸಿರ ಮತ್ತು ಜಾಹಿದ ಈ 5 ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಕನಕನಗರದ ಒಂದು ಧಾರ್ಮಿಕ ಸ್ಥಳದ ಹತ್ತಿರ ದೊಡ್ಡ ಷಡ್ಯಂತ್ರವನ್ನು ರಚಿಸುತ್ತಿರುವಾಗ ಬಂಧಿಸಲಾಗಿದೆಯೆಂದು ಪೊಲಿಸ್ ಮೂಲಗಳು ತಿಳಿಸಿವೆ.
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim