
ಚಿಕ್ಕಂದಿನಿಂದಲೇ ಯುದ್ಧವಿದ್ಯೆಯಲ್ಲಿ ನಿಷ್ಣಾತಳಾಗಿದ್ದ ರಾಣಿ ಚೆನ್ನಮ್ಮ ಪತಿಯ ನಿಧನಾನಂತರ ಕಿತ್ತೂರನ್ನು ಸಂಭಾಳಿಸಿದಳು. ದತ್ತುಪುತ್ರನಿಗೆ ಅಧಿಕಾರ ನಿರಾಕರಿಸಿದ ಆಂಗ್ಲರೊಂದಿಗೆ ೧೮೨೪ ರಲ್ಲಿ ಯುದ್ಧ ಸಾರಿ, ೨ ಸಲ ಸೋಲಿಸಿದಳು. ೩ ನೇ ಸಲ ಬ್ರಿಟೀಷರು ಅವಳನ್ನು ಕುತಂತ್ರದಿಂದ ಬಂಧಿಸಿದರು. ಸೆರೆಮನೆಯಲ್ಲಿ ವೀರ ಮರಣವನ್ನಪ್ಪಿದ ಚೆನ್ನಮ್ಮಳ ಪರಾಕ್ರಮವೇ ೧೮೫೭ ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!