ಭಗವಾನ್ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಘೋಷಣೆ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಇವರ ಮೇಲೆ ದೂರು ದಾಖಲು !

ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ

ರಾಯಬರೇಲಿ (ಉತ್ತರ ಪ್ರದೇಶ) – ಸಮಾಜವಾದಿ ಪ್ಷದ ಮುಖಂಡ ಹಾಗೂ ಮಾಜಿ ಸಚಿವ ಸ್ವಾಮಿ ಪ್ರಸಾದ ಮೌರ್ಯ ಇವರು ಸಭೆಯೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರ ವಿರುದ್ಧ ದೂರು ದಾಖಲಾಗಿದೆ. ಮೌರ್ಯ ಅವರು ‘ಒಟ್ಟಾದರು ಮುಲಾಯಂ ಮತ್ತು ಕಾಂಶಿರಾಮ್, ಗಾಳಿಯಲ್ಲಿ ಹಾರಿತು ಜೈ ಶ್ರೀರಾಮ್’ ಎಂದು ಘೋಷಣೆ ನೀಡಿದ್ದರು. ೩ ದಶಕಗಳ ಹಿಂದೆ ಉತ್ತರ ಪ್ರದೇಶದಲ್ಲಿ ಈ ರೀತಿಯ ಘೋಷಣೆಗಳನ್ನು ನೀಡಲಾಗುತ್ತಿತ್ತು.

ಸಂಪಾದಕರ ನಿಲುವು

ಪಾಕಿಸ್ತಾನದಲ್ಲಿ ಅಲ್ಲಾನನ್ನು ಅವಮಾನಿಸಿದರೆ ಗಲ್ಲು ಶಿಕ್ಷೆಯಾಗುತ್ತದೆ. ಹಿಂದೂಗಳ ದೇವರುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಈಗ ಇದೇ ರೀತಿಯ ಕಾನೂನನ್ನು ಮಾಡಬೇಕಾಗಿದೆ !