
‘ಲೋಟ, ಬಟ್ಟಲು ಇವುಗಳಂತಹ ಚಿಕ್ಕ ಪಾತ್ರೆಗಳನ್ನು ಮುಚ್ಚಳಗಳಿಂದ ಮುಚ್ಚುವಾಗ ಅವು ಯೋಗ್ಯ ಅಳತೆಯವುಗಳಾಗಿದ್ದರೆ, ಅವುಗಳನ್ನು ಉಪಯೋಗಿಸುವುದು ಸುಲಭವಾಗುತ್ತದೆ. ಅವುಗಳ ಮೇಲಿನ ಮುಚ್ಚಳ ಚಿಕ್ಕದಾಗಿದ್ದರೆ ಅವು ಸ್ವಲ್ಪ ತೆರೆದು ಪದಾರ್ಥಗಳು ತಣ್ಣಗಾಗುತ್ತವೆ ಅಥವಾ ಅವುಗಳ ಮೇಲೆ ಧೂಳು ಬೀಳಬಹುದು. ಹಾಗೆಯೇ ಮುಚ್ಚಳವು ಪಾತ್ರೆಗಿಂತ ಸ್ವಲ್ಪ ದೊಡ್ಡದಾಗಿದ್ದರೆ ಪಾತ್ರೆಯನ್ನು ಮೇಲೆ ಎತ್ತುವಾಗ ಕೇವಲ ಮುಚ್ಚಳವೇ ಕೈಯಲ್ಲಿ ಬರುತ್ತದೆ. ಹೀಗಾಗಬಾರದೆಂದು ಪಾತ್ರೆಗಳ ಮೇಲೆ ಮುಚ್ಚಳಗಳನ್ನು ಇಡುವಾಗ ಅವು ಸರಿಯಾದ ಅಳತೆಗಳಲ್ಲಿಯೇ ಇರಬೇಕು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೨.೨೦೨೩)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸಾಧನೆಯ ಅತ್ಯಾವಶ್ಯಕತೆ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ