
‘ಲೋಟ, ಬಟ್ಟಲು ಇವುಗಳಂತಹ ಚಿಕ್ಕ ಪಾತ್ರೆಗಳನ್ನು ಮುಚ್ಚಳಗಳಿಂದ ಮುಚ್ಚುವಾಗ ಅವು ಯೋಗ್ಯ ಅಳತೆಯವುಗಳಾಗಿದ್ದರೆ, ಅವುಗಳನ್ನು ಉಪಯೋಗಿಸುವುದು ಸುಲಭವಾಗುತ್ತದೆ. ಅವುಗಳ ಮೇಲಿನ ಮುಚ್ಚಳ ಚಿಕ್ಕದಾಗಿದ್ದರೆ ಅವು ಸ್ವಲ್ಪ ತೆರೆದು ಪದಾರ್ಥಗಳು ತಣ್ಣಗಾಗುತ್ತವೆ ಅಥವಾ ಅವುಗಳ ಮೇಲೆ ಧೂಳು ಬೀಳಬಹುದು. ಹಾಗೆಯೇ ಮುಚ್ಚಳವು ಪಾತ್ರೆಗಿಂತ ಸ್ವಲ್ಪ ದೊಡ್ಡದಾಗಿದ್ದರೆ ಪಾತ್ರೆಯನ್ನು ಮೇಲೆ ಎತ್ತುವಾಗ ಕೇವಲ ಮುಚ್ಚಳವೇ ಕೈಯಲ್ಲಿ ಬರುತ್ತದೆ. ಹೀಗಾಗಬಾರದೆಂದು ಪಾತ್ರೆಗಳ ಮೇಲೆ ಮುಚ್ಚಳಗಳನ್ನು ಇಡುವಾಗ ಅವು ಸರಿಯಾದ ಅಳತೆಗಳಲ್ಲಿಯೇ ಇರಬೇಕು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೨.೨೦೨೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !