ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ

ಭಾರತದಲ್ಲಿ ಫೆಬ್ರವರಿ ೧೪ ಈ ದಿನವನ್ನು ಪಾಶ್ಚಾತ್ಯರ ನೀತಿಹೀನ ಭೋಗವಾದದ ಅನುಕರಣೆ ಮಾಡುತ್ತಾ ‘ವ್ಯಾಲೆಂಟೈನ್ ಡೇ’, ಆಚರಿಸಲಾಗುತ್ತದೆ. ಈ ಬಗ್ಗೆ ಯುವಕರಿಗೆ ಪ್ರಬೋಧನೆ ಮಾಡಲು ಹಿಂದೂ ಜನಜಾಗೃತಿ ಸಮಿತಿಯು ಮುಂದಿನ ಪ್ರಸಾರಸಾಹಿತ್ಯಗಳನ್ನು ಎಂದಿನ ಸ್ಥಳದಲ್ಲಿ ಇಟ್ಟಿದೆ, ಎಂದು ಸಮಿತಿಯ ವತಿಯಿಂದ ತಿಳಿಸಲಾಗಿದೆ.
೧. ಎ ೪ ಆಕಾರದ ಎರಡೂ ಬದಿಯ ಕರಪತ್ರ
೨. ಜನದಟ್ಟಣೆ ಇರುವಲ್ಲಿ ಹಾಕಲು ೨.೨೫ ಅಡಿ ೩.೫ ಅಡಿ ಆಕಾರದ ಫಲಕ
೩. ಜನದಟ್ಟಣೆ ಇರುವಲ್ಲಿ ಹಾಕಲು ೮ ಅಡಿ ೬ ಅಡಿ ಆಕಾರದ ಫಲಕ
೪. ‘ಎ ೨’ ಆಕಾರದ ಭಿತ್ತಿಪತ್ರ

ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !