
ಸ್ವಾತಂತ್ರ್ಯವೀರ ಸಾವರಕರರವರ ‘ಹಿಂದುತ್ವ’ ಎಂಬ ಗ್ರಂಥದ ಕೊನೆಯ ಪ್ರಕರಣದಲ್ಲಿ ಹೀಗಿದೆ, ‘ಒಂದು ವೇಳೆ ಭಾರತದ ವಿಭಜನೆಯಾಗಿ ಭಾರತವು ಹಿಂದೂ ರಾಷ್ಟ್ರವಾಯಿತು. ಆದರೂ ಭಾರತದಲ್ಲಿ ‘ವಸುಧೈವ ಕುಟುಂಬಕಮ್’ ಈ ವ್ಯವಸ್ಥೆಯೇ ಇರಲಿದೆ. ಭಾರತದಲ್ಲಿ ಇತರ ಧರ್ಮದವರನ್ನು ಓಲೈಸುವಿಕೆ ಮಾತ್ರ ಆಗಲಾರದು. ಇತರೆ ಧರ್ಮದವರ ಪೂಜಾಪದ್ಧತಿಗೆ ವಿರೋಧ ಇರಲಾರದು.’
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದಿಟ್ಟ ಉತ್ತರ ನೀಡಿ ರಾಹುಲ್ ಗಾಂಧಿ ಅವರ ವಕೀಲರ ದುರುದ್ದೇಶಗಳನ್ನು ಹುಸಿಗೊಳಿಸಿದ ಸಾವರ್ಕರ್ ಅವರ ಮೊಮ್ಮಗ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಲಂಡನ್ ಮನೆಯಂತೆ ಮಹಾರಾಷ್ಟ್ರದಲ್ಲಿರುವ ಸಾವರ್ಕರ್ ಸದನವನ್ನು ಖರೀದಿಸಿ ಸಂರಕ್ಷಿಸಬೇಕು !