
ಸ್ವಾತಂತ್ರ್ಯವೀರ ಸಾವರಕರರವರ ‘ಹಿಂದುತ್ವ’ ಎಂಬ ಗ್ರಂಥದ ಕೊನೆಯ ಪ್ರಕರಣದಲ್ಲಿ ಹೀಗಿದೆ, ‘ಒಂದು ವೇಳೆ ಭಾರತದ ವಿಭಜನೆಯಾಗಿ ಭಾರತವು ಹಿಂದೂ ರಾಷ್ಟ್ರವಾಯಿತು. ಆದರೂ ಭಾರತದಲ್ಲಿ ‘ವಸುಧೈವ ಕುಟುಂಬಕಮ್’ ಈ ವ್ಯವಸ್ಥೆಯೇ ಇರಲಿದೆ. ಭಾರತದಲ್ಲಿ ಇತರ ಧರ್ಮದವರನ್ನು ಓಲೈಸುವಿಕೆ ಮಾತ್ರ ಆಗಲಾರದು. ಇತರೆ ಧರ್ಮದವರ ಪೂಜಾಪದ್ಧತಿಗೆ ವಿರೋಧ ಇರಲಾರದು.’
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi