
‘ಬಾಸುಂದಿ, ಪಾಯಸ, ಪೇಡೆ, ಐಸ್ಕ್ರೀಮ್ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಅಥವಾ ಉಪ್ಪಿನ ಪದಾರ್ಥಗಳನ್ನು ಇರತಿನ್ನಬಾರದು. ಪುರಿ, ಚಪಾತಿ, ಬ್ರೆಡ್ ಮತ್ತು ಇತರ ಸಿಹಿ ಪದಾರ್ಥಗಳೊಂದಿಗೆ ಈ ಹಾಲಿನ ಪದಾರ್ಥಗಳನ್ನು ತಿನ್ನಬಹುದು. ಓರ್ವ ಸಂಬಂಧಿಕರ ಮನೆಯ ಸಮಾರಂಭದಲ್ಲಿ ಊಟದಲ್ಲಿ ಇತರ ಪದಾರ್ಥಗಳೊಂದಿಗೆ ಬಾಸುಂದಿ ಮತ್ತು ಪುನರ್ಪುಳಿ (ಕೋಕಮ್) ಸಾರು ಈ ಪದಾರ್ಥಗಳಿದ್ದವು. ಆ ದಿನ ಆ ಪದಾರ್ಥಗಳನ್ನು ಒಟ್ಟಿಗೆ ತಿಂದುದರಿಂದ ಎಲ್ಲರಿಗೂ ವಾಂತಿ ಮತ್ತು ಭೇದಿಯಾಗಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆದುದರಿಂದ ಊಟ ಮಾಡುವಾಗ ಹಾಲಿನ ಪದಾರ್ಥಗಳಿದ್ದರೆ ಎಚ್ಚರ ವಹಿಸಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೧೨.೨೦೨೨)
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !