
ಪಾರ್ಸಿ ಬಾಂಧವರ ಪರ್ಶಿಯಾ ದೇಶವು ಇರಾನ್ ಆಯಿತು. ಇದೇ ಇರಾನ್ನಲ್ಲಿ ಮುಸಲ್ಮಾನ ಮಹಿಳೆಯರು ಹಿಜಾಬನ್ನು ಬಲವಾಗಿ ವಿರೋಧಿಸಿದ್ದಾರೆ. ಕೆಲವು ತಥಾಕಥಿತ ಉದಾರವಾದಿಗಳು ಷಡ್ಯಂತ್ರದ ಮೂಲಕ ಹಿಜಾಬಕ್ಕೆ ಬೆಂಬಲ ನೀಡುತ್ತಿದ್ದಾರೆ. ನಾರೀ ಶಕ್ತಿಯು ಒಟ್ಟಿಗೆ ಬಂದ ನಂತರ, ಏನಾಗುತ್ತದೆ, ಎಂಬುದನ್ನು ಜಗತ್ತಿನಾದ್ಯಂತ ಮಹಿಳೆಯರಿಂದ ಹಿಜಾಬ್ಗೆ ಆಗುತ್ತಿರುವ ವಿರೋಧದಿಂದ ಗಮನಕ್ಕೆ ಬರುತ್ತಿದೆ. ಇರಾನ್ನಂತಹ ಅನೇಕ ಇಸ್ಲಾಮಿ ದೇಶಗಳಲ್ಲಿ ಯಾವ ದಬ್ಬಾಳಿಕೆಯ ಕಾನೂನುಗಳಿಂದ ಮುಸಲ್ಮಾನ ಮಹಿಳೆಯರ ಮೇಲೆಯೇ ಅತ್ಯಾಚಾರವಾಗುತ್ತಿದೆಯೋ ಈಗ ಅದಕ್ಕೆ ವಿರೋಧವಾಗುತ್ತಿದೆ. ‘ಹಿಂದೂ ಧರ್ಮವು ಮಹಿಳೆಯರನ್ನು ದೇವಿಯ ಸಮಾನವೆಂದು ನಂಬುತ್ತದೆ’, ಈ ಧರ್ಮದ ಆಧಾರದ ಮೇಲೆ ಹಿಂದೂ ರಾಷ್ಟ್ರವು ಸ್ಥಾಪನೆಯಾದಾಗ ಅಗತ್ಯವಾಗಿ ಮಹಿಳೆಯರು ಸುರಕ್ಷಿತರಾಗಿರುವರು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !