ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಒಂದು ಕಪಾಟಿನಲ್ಲಿ ಎಷ್ಟು ಸಾಮಾನು ಹಿಡಿಸುತ್ತದೆ ಎಂಬುದರ ಬಗ್ಗೆ ಸರ್ವಸಾಮಾನ್ಯ ವ್ಯಕ್ತಿಯು ವಿಚಾರ ಮಾಡುತ್ತಾನೆ; ಆದರೆ ದೇಶದಲ್ಲಿ ಎಷ್ಟು ಕೋಟಿ ಮನುಷ್ಯರು ಸುಖವಾಗಿ ಬಾಳಬಹುದು, ಅವರಿಗೆ ಸಾಕಾಗುವಷ್ಟು ಆಹಾರ-ನೀರು ದೊರಕುವುದು ಇದರ ಬಗ್ಗೆ ವಿಚಾರ ಮಾಡದ ಇದುವರೆಗಿನ ಸರಕಾರಗಳಿಂದಾಗಿ ದೇಶದ ಜನಸಂಖ್ಯೆ ಸ್ವಾತಂತ್ರ‍್ಯದ ಸಮಯದಲ್ಲಿ ೩೫ ಕೋಟಿ ಇದ್ದದ್ದು ಈಗ ೧೩೫ ಕೋಟಿಗಿಂತಲೂ ಹೆಚ್ಚು ಆಗಿದೆ. ಇವೆಲ್ಲವನ್ನು ಸುಧಾರಿಸಲು ಈಗ ಹಿಂದೂ ರಾಷ್ಟ್ರವೇ ಪರ್ಯಾಯವಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ