
‘ನ ಶಯಾನಂ ಪ್ರಬೋಧಯೇತ್ |’ (ಯಾಜ್ಞವಲ್ಕ್ಯಸ್ಮೃತಿ, ಅಧ್ಯಾಯ ೧, ಶ್ಲೋಕ ೧೩೮)
ಅಂದರೆ ‘ಯಾರಾದರೊಬ್ಬರು ಮಲಗಿದ್ದಾಗ, ಅವರ ನಿದ್ರೆಯನ್ನು ಹಾಳು ಮಾಡಬಾರದು. ಅನೇಕರಿಗೆ ಇದರ ಅರಿವು ಇರುವುದಿಲ್ಲ. ಇತರರು ಮಲಗಿದ್ದಾಗ ದೊಡ್ಡ ಧ್ವನಿಯಲ್ಲಿ ಮಾತನಾಡುವುದು, ಚೀಲ ಅಥವಾ ಇತರ ಧ್ವನಿಯನ್ನು ಮಾಡುವುದು, ಹಾಗೆಯೇ ಮಲಗಿದ್ದವರು ಎಚ್ಚರವಾಗುವಂತಹ ಯಾವ ಕೃತಿಗಳನ್ನು ಮಾಡುವುದನ್ನು ತಡೆಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೦.೨೦೨೨)
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !