
ನನಗೆ ಮುಂಚೆ ಮರಗಳು, ಗುಡ್ಡಗಳು ಇವೆಲ್ಲ ಒಂದೇ ಜಾಗದಲ್ಲಿ ನಿಂತಿರುತ್ತವೆ. ಅವುಗಳಿಗೆ ಆ ಬಗ್ಗೆ ಬೇಸರವಾಗುವುದಿಲ್ಲವೇ ಎಂದು ಅನಿಸುತ್ತಿತ್ತು. ನನ್ನ ಅನಾರೋಗ್ಯವು ನನಗೆ ಇದರ ಉತ್ತರವನ್ನು ನೀಡಿತು. ಕಳೆದ ೭ ವರ್ಷಗಳಿಂದ ನನಗೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಕೇವಲ ಕಿಟಕಿಯಿಂದ ಕಾಣಿಸುವ ದೃಶ್ಯವನ್ನು ನೋಡಿ ನಾನು ಆನಂದದಿಂದಿದ್ದೇನೆ. ಆ ಸಮಯದಲ್ಲಿ ಪರಿಸ್ಥಿತಿಯನ್ನು ದೂರದೇ ಆ ಸ್ಥಿತಿಯನ್ನು ಸ್ವೀಕರಿಸಿ ಆನಂದದಿಂದ ಹೇಗಿರಬಹುದು ಎಂದು ನಾನು ಕಲಿತೆನು ಎಂದು ಸಹ ಹೇಳಬಹುದು. ಹೊರಗೆ ಹೋಗಲಾಗದ ಕಾರಣ ನನಗೆ ಇನ್ನೊಂದು ಲಾಭವಾಯಿತು, ಅದೆಂದರೆ ಅಲ್ಲಿ-ಇಲ್ಲಿ ವ್ಯರ್ಥ ಹೋಗುವ ಸಮಯವು ಉಳಿದ ಕಾರಣ ನಾನು ಗ್ರಂಥಗಳ ಬರವಣಿಗೆಯ ಕಡೆಗೆ ಗಮನವನ್ನು ಕೆಂದ್ರೀಕರಿಸಬಹುದಾಗಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೧೦.೨೦೧೪)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !