
ನನಗೆ ಮುಂಚೆ ಮರಗಳು, ಗುಡ್ಡಗಳು ಇವೆಲ್ಲ ಒಂದೇ ಜಾಗದಲ್ಲಿ ನಿಂತಿರುತ್ತವೆ. ಅವುಗಳಿಗೆ ಆ ಬಗ್ಗೆ ಬೇಸರವಾಗುವುದಿಲ್ಲವೇ ಎಂದು ಅನಿಸುತ್ತಿತ್ತು. ನನ್ನ ಅನಾರೋಗ್ಯವು ನನಗೆ ಇದರ ಉತ್ತರವನ್ನು ನೀಡಿತು. ಕಳೆದ ೭ ವರ್ಷಗಳಿಂದ ನನಗೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಕೇವಲ ಕಿಟಕಿಯಿಂದ ಕಾಣಿಸುವ ದೃಶ್ಯವನ್ನು ನೋಡಿ ನಾನು ಆನಂದದಿಂದಿದ್ದೇನೆ. ಆ ಸಮಯದಲ್ಲಿ ಪರಿಸ್ಥಿತಿಯನ್ನು ದೂರದೇ ಆ ಸ್ಥಿತಿಯನ್ನು ಸ್ವೀಕರಿಸಿ ಆನಂದದಿಂದ ಹೇಗಿರಬಹುದು ಎಂದು ನಾನು ಕಲಿತೆನು ಎಂದು ಸಹ ಹೇಳಬಹುದು. ಹೊರಗೆ ಹೋಗಲಾಗದ ಕಾರಣ ನನಗೆ ಇನ್ನೊಂದು ಲಾಭವಾಯಿತು, ಅದೆಂದರೆ ಅಲ್ಲಿ-ಇಲ್ಲಿ ವ್ಯರ್ಥ ಹೋಗುವ ಸಮಯವು ಉಳಿದ ಕಾರಣ ನಾನು ಗ್ರಂಥಗಳ ಬರವಣಿಗೆಯ ಕಡೆಗೆ ಗಮನವನ್ನು ಕೆಂದ್ರೀಕರಿಸಬಹುದಾಗಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೧೦.೨೦೧೪)
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !