೧. ಬ್ರಿಟನ್ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !
ಮುಸಲ್ಮಾನರು ಸೆಪ್ಟೆಂಬರ್ ೧೮ ರಂದು ಬ್ರಿಟನ್ನಿನ ಲಿಸೆಸ್ಟರ ನಗರದಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಕೋಲುಗಳೊಂದಿಗೆ ಬಂದ ಮುಸಲ್ಮಾನರು ಹಿಂದೂ ದೇವಾಲಯದ ಮೇಲಿನ ಕೇಸರಿ ಧ್ವಜವನ್ನು ತೆಗೆದು ಅದನ್ನು ಸುಟ್ಟು ಹಾಕಿದರು.
೨. ಖಲಿಸ್ತಾನವಾದವನ್ನು ನಾಶ ಮಾಡಲು ಸರಕಾರವು ಕಠಿಣ ಹೆಜ್ಜೆಯಿಡುವುದು ಅವಶ್ಯಕ !
ಭಾರತದಿಂದ ಪ್ರತ್ಯೇಕ ಖಲಿಸ್ತಾನವನ್ನು ರಚಿಸಲು ಕೆನಡಾದ ಟೊರಂಟೊದಲ್ಲಿ ಖಲಿಸ್ತಾನವಾದಿಗಳು ಜನಾಭಿಪ್ರಾಯವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ೧ ಲಕ್ಷ ೧೦ ಸಾವಿರ ಜನರು ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
೩. ಹಿಂದೂಗಳು ಇದನ್ನು ಕೇಳುತ್ತಾರೆಯೇ ?
ಹಿಂದೂಗಳು ಸಂಘಟಿತರಾಗದಿದ್ದರೆ ಅವರು ಕೊಲ್ಲಲ್ಪಡುತ್ತಾರೆ. ಹಿಂದೂಗಳು ಒಟ್ಟಾಗುವುದು ಅಗತ್ಯವಿದೆ’, ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಜಯಪುರದಲ್ಲಿ ಪ್ರತಿಪಾದಿಸಿದರು.
೪. ಈಗ ಪಿ.ಎಫ್.ಐ. ವನ್ನು ನಿಷೇಧಿಸಿ !
ಎನ್.ಐ.ಎ. ಮತ್ತು ಜಾರಿ ನಿರ್ದೇಶನಾಲಯ (ಇಡಿ)ವು ೧೨ ರಾಜ್ಯಗಳಲ್ಲಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸ್ಥಳಗಳಲ್ಲಿ ದಾಳಿ ನಡೆಸಿ ೧೦೬ ಜನರನ್ನು ಬಂಧಿಸಿದೆ. ಜಿಹಾದಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ಸಂದರ್ಭದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.
೫. ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ !
ತೆಲಂಗಾಣ ರಾಜ್ಯದ ಧಾರ್ಮಿಕದತ್ತಿ ಇಲಾಖೆಯು ವಾರಂಗಲ್ನಲ್ಲಿ ತನ್ನ ೩ ಅಂತಸ್ತಿನ ಕಚೇರಿಯ ಕಟ್ಟಡ ನಿರ್ಮಿತಿಗಾಗಿ ತಲಾ ೧ ಕೋಟಿ ರೂಪಾಯಿ ನೀಡುವಂತೆ ೩ ದೇವಾಲಯಗಳಿಗೆ ಹೇಳಿದೆ.
೬. ಹಿಂದೂಗಳಿಗೆ ಯಾರು ರಕ್ಷಣೆ ನೀಡುತ್ತಾರೆ ?
ಜಗತ್ತಿನಾದ್ಯಂತದ ಹಿಂದೂಗಳ ಮೇಲಿನ ದಾಳಿಯಲ್ಲಿ ಹೆಚ್ಚಳವಾಗಿದೆ. ಈ ಪ್ರಮಾಣವು ಶೇ. ೧ ಸಾವಿರದಷ್ಟು ಹೆಚ್ಚಿದೆ ಎಂದು ಅಮೆರಿಕದ ಸಂಸ್ಥೆ ‘ನೆಟವರ್ಕ ಕೆಂಟೆಜಿಯನ್ ರಿಸರ್ಚ ಇನ್ಸ್ಟಿಟ್ಯೂಟ್’ನ ವರದಿಯಲ್ಲಿ ಬೆಳಕಿಗೆ ಬಂದಿದೆ.
೭. ಇವರನ್ನು ಸಹ ಜೈಲಿಗೆ ಹಾಕಿ !
ಪಿಎಫ್ಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗುವುದು ಇದು ಅವರ ವಿರೋಧದ ಒಂದು ಪದ್ಧತಿಯಾಗಿದೆ ಎಂದು ರಾಷ್ಟ್ರೀಯ ಜನತಾ ದಳದ ಉಪಾಧ್ಯಕ್ಷ ಶಿವಾನಂದ ತಿವಾರಿ ಹೇಳಿದ್ದಾರೆ.

ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಶಿರಡಿ: ಶ್ರೀ ಸಾಯಿಬಾಬಾ ಮಂದಿರದಲ್ಲಿ ಫಂಗಸ್ ಪೇಡ ಮಾರಾಟ!
ಗೋಕರ್ಣದ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!