೧. ಬ್ರಿಟನ್ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !
ಮುಸಲ್ಮಾನರು ಸೆಪ್ಟೆಂಬರ್ ೧೮ ರಂದು ಬ್ರಿಟನ್ನಿನ ಲಿಸೆಸ್ಟರ ನಗರದಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಕೋಲುಗಳೊಂದಿಗೆ ಬಂದ ಮುಸಲ್ಮಾನರು ಹಿಂದೂ ದೇವಾಲಯದ ಮೇಲಿನ ಕೇಸರಿ ಧ್ವಜವನ್ನು ತೆಗೆದು ಅದನ್ನು ಸುಟ್ಟು ಹಾಕಿದರು.
೨. ಖಲಿಸ್ತಾನವಾದವನ್ನು ನಾಶ ಮಾಡಲು ಸರಕಾರವು ಕಠಿಣ ಹೆಜ್ಜೆಯಿಡುವುದು ಅವಶ್ಯಕ !
ಭಾರತದಿಂದ ಪ್ರತ್ಯೇಕ ಖಲಿಸ್ತಾನವನ್ನು ರಚಿಸಲು ಕೆನಡಾದ ಟೊರಂಟೊದಲ್ಲಿ ಖಲಿಸ್ತಾನವಾದಿಗಳು ಜನಾಭಿಪ್ರಾಯವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ೧ ಲಕ್ಷ ೧೦ ಸಾವಿರ ಜನರು ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
೩. ಹಿಂದೂಗಳು ಇದನ್ನು ಕೇಳುತ್ತಾರೆಯೇ ?
ಹಿಂದೂಗಳು ಸಂಘಟಿತರಾಗದಿದ್ದರೆ ಅವರು ಕೊಲ್ಲಲ್ಪಡುತ್ತಾರೆ. ಹಿಂದೂಗಳು ಒಟ್ಟಾಗುವುದು ಅಗತ್ಯವಿದೆ’, ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಜಯಪುರದಲ್ಲಿ ಪ್ರತಿಪಾದಿಸಿದರು.
೪. ಈಗ ಪಿ.ಎಫ್.ಐ. ವನ್ನು ನಿಷೇಧಿಸಿ !
ಎನ್.ಐ.ಎ. ಮತ್ತು ಜಾರಿ ನಿರ್ದೇಶನಾಲಯ (ಇಡಿ)ವು ೧೨ ರಾಜ್ಯಗಳಲ್ಲಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸ್ಥಳಗಳಲ್ಲಿ ದಾಳಿ ನಡೆಸಿ ೧೦೬ ಜನರನ್ನು ಬಂಧಿಸಿದೆ. ಜಿಹಾದಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ಸಂದರ್ಭದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.
೫. ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ !
ತೆಲಂಗಾಣ ರಾಜ್ಯದ ಧಾರ್ಮಿಕದತ್ತಿ ಇಲಾಖೆಯು ವಾರಂಗಲ್ನಲ್ಲಿ ತನ್ನ ೩ ಅಂತಸ್ತಿನ ಕಚೇರಿಯ ಕಟ್ಟಡ ನಿರ್ಮಿತಿಗಾಗಿ ತಲಾ ೧ ಕೋಟಿ ರೂಪಾಯಿ ನೀಡುವಂತೆ ೩ ದೇವಾಲಯಗಳಿಗೆ ಹೇಳಿದೆ.
೬. ಹಿಂದೂಗಳಿಗೆ ಯಾರು ರಕ್ಷಣೆ ನೀಡುತ್ತಾರೆ ?
ಜಗತ್ತಿನಾದ್ಯಂತದ ಹಿಂದೂಗಳ ಮೇಲಿನ ದಾಳಿಯಲ್ಲಿ ಹೆಚ್ಚಳವಾಗಿದೆ. ಈ ಪ್ರಮಾಣವು ಶೇ. ೧ ಸಾವಿರದಷ್ಟು ಹೆಚ್ಚಿದೆ ಎಂದು ಅಮೆರಿಕದ ಸಂಸ್ಥೆ ‘ನೆಟವರ್ಕ ಕೆಂಟೆಜಿಯನ್ ರಿಸರ್ಚ ಇನ್ಸ್ಟಿಟ್ಯೂಟ್’ನ ವರದಿಯಲ್ಲಿ ಬೆಳಕಿಗೆ ಬಂದಿದೆ.
೭. ಇವರನ್ನು ಸಹ ಜೈಲಿಗೆ ಹಾಕಿ !
ಪಿಎಫ್ಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗುವುದು ಇದು ಅವರ ವಿರೋಧದ ಒಂದು ಪದ್ಧತಿಯಾಗಿದೆ ಎಂದು ರಾಷ್ಟ್ರೀಯ ಜನತಾ ದಳದ ಉಪಾಧ್ಯಕ್ಷ ಶಿವಾನಂದ ತಿವಾರಿ ಹೇಳಿದ್ದಾರೆ.

ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿನ ಬುದ್ಧೇಶ್ವರ ದೇವಸ್ಥಾನದ ಸೇವಕನೇ ಗಂಟೆಯ ಕಳ್ಳ !
ಬಾಂಗ್ಲಾದೇಶ: ಐತಿಹಾಸಿಕ ಶ್ರೀ ಕಾಳಿಮಾತಾ ಮಂದಿರದ ಮೇಲೆ ಮತಾಂಧ ಮುಸ್ಲಿಮರ ದಾಳಿ
ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನ ಧ್ವಂಸ : Bangladesh Temple Attack
‘ಗಜನಿ ಬಳಿಕ ದೇವಾಲಯ ಆಸ್ತಿ ಲೂಟಿ ಮಾಡಿದವರು ಬಿಜೆಪಿ-ಸಂಘ’: ವಿವಾದಾತ್ಮಕ ಆರೋಪ : BJP RSS Temple Property Claim
ಇಂತಹ ಮಿಷನರಿಗಳನ್ನು ನಿಷೇಧಿಸಬೇಕು !