ಬಿಕ್ಕಳಿಕೆಗೆ ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ವೈದ್ಯ ಮೇಘರಾಜ ಮಾಧವ ಪರಾಡಕರ

ಸನಾತನದ ಆಯುರ್ವೇದದ ಔಷಧಿಗಳು

‘ಲಶುನಾದಿ ವಟಿ’ ಈ ಔಷಧಿಯ ೨ ರಿಂದ ೪ ಮಾತ್ರೆಗಳನ್ನು ಸಣ್ಣ ಪುಡಿ ಮಾಡಿ ಅದನ್ನು ೨ ಚಮಚ ತುಪ್ಪದಲ್ಲಿ ಸರಿಯಾಗಿ ಕಲಸಿ ನೆಕ್ಕಬೇಕು. ತುಪ್ಪವು ಲಭ್ಯವಿಲ್ಲದಿದ್ದರೆ ಮಾತ್ರೆಗಳನ್ನು ಜಗಿದು ತಿನ್ನಬೇಕು. ಔಷಧಿಯನ್ನು ಸೇವಿಸಿದ ನಂತರ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೮.೨೦೨೨)