ರಾಮನಾಥಿ (ಗೋವಾ)ದಲ್ಲಿರುವ ಸನಾತನ ಆಶ್ರಮಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಸಚಿವ ಶ್ರೀ. ಮೋಹನ ಸಾಲೇಕರ ಅವರ ಸದಿಚ್ಛೆ ಭೇಟಿ !

ಗೋವಾ ವಿಭಾಗೀಯ ಸಚಿವ ಶ್ರೀ. ಮೋಹನ ಅಂಶೇಕರ ಇವರೂ ಉಪಸ್ಥಿತರಿದ್ದರು

ಎಡದಿಂದ ಶ್ರೀ. ಮೋಹನ ಸಾಲೇಕರ ಮತ್ತು ಶ್ರೀ. ಮೋಹನ ಅಂಶೇಕರ್ ಅವರಿಗೆ ಆಶ್ರಮವನ್ನು ತೋರಿಸುವಾಗ, ಸೌ. ಗೌರಿ ಆಫಳೆ

ರಾಮನಾಥಿ (ಫೋಂಡಾ) – ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಸಚಿವ ಶ್ರೀ. ಮೋಹನ ಸಾಲೇಕರ ಮತ್ತು ಗೋವಾ ವಿಭಾಗದ ಸಚಿವರಾದ ಶ್ರೀ. ಮೋಹನ ಅಂಶೇಕರ ಅವರು ಇಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಸದಿಚ್ಛೆ ಭೇಟಿ ನೀಡಿದರು. ಸನಾತನ ಸಂಸ್ಥೆಯ ಸಾಧಕಿ ಸವ. ಗೌರಿ ಆಫಳೆ ಇವರು ಅವರಿಗೆ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.