
ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಜ್ವಾಲೆಯ ಇದು ಕೊನೆಯ ಜ್ವಾಲೆ… ರಣಲಕ್ಷ್ಮಿ ಲಕ್ಷ್ಮಿರಾಣಿಯು ಕೃತಕೀರ್ತಿ, ಕೃತಪ್ರತಿಜ್ಞ, ಕೃತಕೃತ್ಯರಾದರು, ‘ಲಕ್ಷ್ಮಿರಾಣಿ ನಮ್ಮವಳಾಗಿದ್ದಾರೆ, ಎಂದು ಹೇಳುವ ಗೌರವ ಸಿಗುವುದು ಪರಮದುರ್ಲಭವಾಗಿದೆ. ಲಕ್ಷ್ಮಿಯ ಮೈಯಲ್ಲಿ ಯಾವ ರಕ್ತ ಹರಿಯುತ್ತಿತ್ತು, ಅದೇ ರಕ್ತ, ಅದೇ ಬೀಜ, ಅದೇ ತೇಜ ನಮ್ಮದಾಗಿದೆ, ಎಂದು ಯಥಾರ್ಥ ಗೌರವದ ಹೇಳಿಕೆ ನೀಡುವ ಭಾಗ್ಯ ಇದು ಭಾರತ ಭೂಮಿಯೇ ನಿನ್ನದಾಗಿದೆ !
– ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !