
ಜೆರುಸಲೆಮ್ – ಕುರಾನನಲ್ಲಿ ಇಸ್ಲಾಂನ ಪ್ರಸಾರ ಮಾಡಲು ಮುಸಲ್ಮಾನೇತರರನ್ನು ಕೊಲ್ಲಲು ಹೇಳಲಾಗಿದೆ. ಯಾರು ಶಸ್ತ್ರಾಸ್ತ್ರ ಹಿಡಿದು ಇಸ್ರೈಲ್ನ ಎಲ್ಲಾ ಜ್ಯೂ ಗಳನ್ನು ಕೊಲ್ಲುವರೋ, ಅವರೇ ಪ್ಯಾಲೇಸ್ಟೈನಿಗೆ ಸ್ವಾತಂತ್ರ್ಯ ದೊರಕಿಸಿ ಕೊಡುವರು. ಆದಷ್ಟು ಬೇಗನೆ ಮುಸಲ್ಮಾನರಲ್ಲಿ ಒಬ್ಬ ಖಲೀಫಾ ಹುಟ್ಟುವನು, ಅವನೇ ಸಂಪೂರ್ಣ ಜಗತ್ತನ್ನು ಆಳುವನು. ನಿಮಗೆ ಎಲ್ಲಿ ಅನೇಕ ದೇವರನ್ನು ಪೂಜಿಸುವವರು (ಅನೇಕ ದೇವತೆಗಳನ್ನು ಪೂಜಿಸುವವರು ಎಂದರೆ ಹಿಂದೂಗಳು) ಕಾಣುತ್ತಾರೆ, ಅಲ್ಲಿ ಅವರನ್ನು ಕೊಂದುಬಿಡಿ, ಎಂದು ಪ್ಯಾಲೆಸ್ಟೈನಿನ ವಿದ್ವಾನ ಡಾ. ಮಹಮ್ಮದ್ ಆಫೀಫ ಶಾಹಿದ್ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ಭಾಷಣದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ.
ಪ್ಯಾಲೆಸ್ಟೈನಿನಲ್ಲಿ ತುಲಕರ್ಮ ನಗರದ ಹತ್ತಿರ ಇರುವ ಬಿಲಾಲ ಬಿನ ರಬಾಹ ಮಸೀದಿಯಲ್ಲಿ ಆತ ಮುಸಲ್ಮಾನರಿಗೆ ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದನು. ಡಾ. ಶಾಹಿದ್ ಅವರು ಈ ಸಮಯದಲ್ಲಿ ಮುಸಲ್ಮಾನ ಸೇನೆ ಸಿದ್ಧಪಡಿಸುವುದರ ಬಗ್ಗೆ ಕೂಡ ಹೇಳಿಕೆ ನೀಡಿದ್ದರು. ಈ ಮೊದಲು ಕೂಡ ಅವರು ಪ್ರಚೋದನಕಾರಿ ಹೇಳಿಕೆ ನೀಡಿರುವ ಅನೇಕ ವಿಡಿಯೋಗಳು ಪ್ರಸಾರಗೊಂಡಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!