

ಪೂ. (ದಿ.) ಸೌ. ಶಾಲಿನಿ ಪ್ರಕಾಶ ಮರಾಠೆ
ರಾಮನಾಥಿ (ಗೋವಾ) – ಅರ್ಬುದರೋಗದಂತಹ ಅಸಹನೀಯ ರೋಗವನ್ನು ಧೈರ್ಯದಿಂದ ಎದುರಿಸುತ್ತಾ ಕೊನೆಯ ಉಸಿರಿರುವ ತನಕ ಸಾಧನೆ ಮಾಡುತ್ತಿದ್ದ ಸನಾತನದ ಸಾಧಕಿ ದಿ. (ಸೌ.) ಪ್ರಮಿಲಾ ರಾಮದಾಸ ಕೇಸರಕರ (ದೇಹತ್ಯಾಗ : ೧೮.೧೦.೨೦೨೧) ಇವರು ಸನಾತನದ ೧೨೧ ನೇ ಸಂತ ಪದವಿ ಮತ್ತು ದಿ. (ಸೌ.) ಶಾಲಿನಿ ಪ್ರಕಾಶ ಮರಾಠೆ (ದೇಹತ್ಯಾಗ : ೧೬.೭.೨೦೨೨) ಇವರು ಸನಾತನದ ೧೨೨ ನೇ ಸಂತ ಪದವಿಯಲ್ಲಿ ವಿರಾಜಮಾನರಾದ ಆನಂದ ವಾರ್ತೆಯನ್ನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಒಂದು ಸಂದೇಶದ ಮೂಲಕ ನೀಡಿದರು. ಪೂ. (ದಿ.) ಸೌ. ಪ್ರಮಿಲಾ ರಾಮದಾಸ ಕೇಸರಕರ (ಮೃತ್ಯು ಸಮಯದಲ್ಲಿ ವಯಸ್ಸು ೬೬ ವರ್ಷ) ಮತ್ತು ಪೂ. (ದಿ.) ಸೌ. ಶಾಲಿನಿ ಪ್ರಕಾಶ ಮರಾಠೆ (ಮೃತ್ಯು ಸಮಯದಲ್ಲಿ ವಯಸ್ಸು ೭೪ ವರ್ಷ) ಇವರು ಸನಾತನದ ಮಾರ್ಗದರ್ಶನದಲ್ಲಿ ಸುದೀರ್ಘವಾಗಿ ಸಾಧನೆಯನ್ನು ಮಾಡಿದರು. ಮೃತ್ಯುವಿನ ಮೊದಲು ವೇದನಾದಾಯಕ ಶಾರೀರಿಕ ಸ್ಥಿತಿಯಲ್ಲಿಯೂ ಭಗವಂತನ ಭಕ್ತಿಯ ಆಧಾರದಲ್ಲಿ ಸ್ಥಿರವಾಗಿದ್ದರು, ಭಗವಂತನ ಅಸ್ತಿತ್ವ ಅನುಭವಿಸುತ್ತಾ ಭೇಟಿ ನೀಡುವ ಸಾಧಕರಿಗೂ ಆನಂದ ನೀಡುವುದು, ಇದು ಅವರ ವೈಶಿಷ್ಟ್ಯವಾಗಿತ್ತು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !