ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

ಸುಶ್ರೀ (ಕು.) ರಾಜಶ್ರೀ ಸಖದೇವ : ‘ಸಾಧಕರ ಸತ್ಸಂಗ ನಡೆಯುತ್ತಿದೆ’, ಎಂದು ತಿಳಿದಾಗ, ನನ್ನ ಮನಸ್ಸಿನಲ್ಲಿ ‘ನನಗೆ ಇನ್ನೂ ಸತ್ಸಂಗ ಸಿಕ್ಕಿಲ್ಲ’, ಎಂಬ ವಿಚಾರ ಬರಲಿಲ್ಲ. ಸಾಧಕರಿಗೆ ಭೇಟಿಯಾಗುತ್ತಿದೆ ಎಂಬ ಬಗ್ಗೆ ಬಹಳ ಆನಂದವಿತ್ತು; ಆದರೆ ಅದರಲ್ಲಿ ‘ನಾನು ಭೇಟಿಯಾಗಬೇಕು, ನನ್ನನ್ನು ಇನ್ನೂ ಕರೆದಿಲ್ಲ’, ಎಂಬ ವಿಚಾರ ಬರಲಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಮಷ್ಟಿಯ ಆನಂದದಲ್ಲಿ ಸ್ವತಃ ಆನಂದ ಪಡೆಯುವುದು ಮಹತ್ವದ್ದಾಗಿದೆ. ಇದು ಸಾಧನೆಯಲ್ಲಿನ ಒಂದು ಮುಂದಿನ ಹಂತವಾಯಿತು. ಬಹಳ ಸುಂದರ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !