ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಿ ಇಲ್ಲವಾದರೆ ಬ್ಯಾಂಕಿನಲ್ಲಿ ಹನುಮಾನ ಚಾಲೀಸಾ ಪಠಿಸುವೇವು – ಬಜರಂಗದಳದಿಂದ ಪೊಲೀಸರಿಗೆ ಎಚ್ಚರಿಕೆ

ಬಾರಾಬಂಕಿ (ಉತ್ತರಪ್ರದೇಶ) : ಇಲ್ಲಿಯ ಪೈಸಾರ್ ಪ್ರದೇಶದಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ ನಮಾಜ್ ಪಠಣ ಮತ್ತು ಇಫ್ತಾರ್ ಆಯೋಜಿಸಲಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಬ್ಯಾಂಕ್ ಮತ್ತು ಪೊಲೀಸರು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ಬಜರಂಗದಳವು ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ.
‘शबाब मिलता है’: मैनेजर जहीर ने HDFC बैंक में कराया नमाज और रोजा-इफ्तारी, सपा नेता ओसामा भी हुए शामिल, बोले हिन्दू संगठन – ‘गजवा-ए-हिन्द’#HDFCBank #Barabanki@STVRahul की रिपोर्ट।https://t.co/n4dandP0YD
— ऑपइंडिया (@OpIndia_in) April 25, 2022
ಹಾಗೇನಾದರೂ ಕ್ರಮಕೈಗೊಳ್ಳದಿದ್ದರೆ, ಬ್ಯಾಂಕಿನಲ್ಲಿ ಹನುಮಾನ ಚಾಲೀಸಾ ಪಠಿಸಲಾಗುವುದು, ಎಂಬ ಎಚ್ಚರಿಕೆ ನೀಡಲಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ಜಹೀರ್ ಅಬ್ಬಾಸ್ ಇವರು ಬ್ಯಾಂಕಿನ ಕೆಲಸ ಕಾರ್ಯ ಮುಗಿದ ನಂತರ ಇಲ್ಲಿ ಇಫ್ತಾರ್ ಆಯೋಜಿಸಿದ್ದರು.
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಶಂಕಿತ ನಿದಾ ಖಾನ್ ಳಿಗೆ ಆಶ್ರಯ ನೀಡಿದ ಮನೆ ಮಾಲೀಕ ಹನೀಫ್ ಶೇಖ್ ಬಂಧನ !
ಕಾಶ್ಮೀರಿ ಯುವಕನನ್ನು ‘ಹನಿ ಟ್ರ್ಯಾಪ್’ನಲ್ಲಿ ಸಿಲುಕಿಸಿ ಆತನಿಂದ ಗೌಪ್ಯ ಮಾಹಿತಿ ಪಡೆಯುವ ಪಾಕಿಸ್ತಾನದ ಸಂಚು ವಿಫಲ ! : Pakistani HoneyTrap Failed
ಬ್ರಿಟಿಷ್ ಸಂಸತ್ತಿನಲ್ಲಿ ಸಂಸದರಿಂದ ‘ಗ್ರೂಮಿಂಗ್ ಗ್ಯಾಂಗ್’ ವಿಷಯ ಪ್ರಸ್ತಾಪ
ರೂಡಕಿ (ಉತ್ತರಾಖಂಡ) ಯಲ್ಲಿ ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಸಾಧು-ಸಂತರ ವೇಷದಲ್ಲಿದ್ದ ೪೦ ಮುಸಲ್ಮಾನರ ಬಂಧನ
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !