ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಿ ಇಲ್ಲವಾದರೆ ಬ್ಯಾಂಕಿನಲ್ಲಿ ಹನುಮಾನ ಚಾಲೀಸಾ ಪಠಿಸುವೇವು – ಬಜರಂಗದಳದಿಂದ ಪೊಲೀಸರಿಗೆ ಎಚ್ಚರಿಕೆ

ಬಾರಾಬಂಕಿ (ಉತ್ತರಪ್ರದೇಶ) : ಇಲ್ಲಿಯ ಪೈಸಾರ್ ಪ್ರದೇಶದಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ ನಮಾಜ್ ಪಠಣ ಮತ್ತು ಇಫ್ತಾರ್ ಆಯೋಜಿಸಲಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಬ್ಯಾಂಕ್ ಮತ್ತು ಪೊಲೀಸರು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ಬಜರಂಗದಳವು ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ.
‘शबाब मिलता है’: मैनेजर जहीर ने HDFC बैंक में कराया नमाज और रोजा-इफ्तारी, सपा नेता ओसामा भी हुए शामिल, बोले हिन्दू संगठन – ‘गजवा-ए-हिन्द’#HDFCBank #Barabanki@STVRahul की रिपोर्ट।https://t.co/n4dandP0YD
— ऑपइंडिया (@OpIndia_in) April 25, 2022
ಹಾಗೇನಾದರೂ ಕ್ರಮಕೈಗೊಳ್ಳದಿದ್ದರೆ, ಬ್ಯಾಂಕಿನಲ್ಲಿ ಹನುಮಾನ ಚಾಲೀಸಾ ಪಠಿಸಲಾಗುವುದು, ಎಂಬ ಎಚ್ಚರಿಕೆ ನೀಡಲಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ಜಹೀರ್ ಅಬ್ಬಾಸ್ ಇವರು ಬ್ಯಾಂಕಿನ ಕೆಲಸ ಕಾರ್ಯ ಮುಗಿದ ನಂತರ ಇಲ್ಲಿ ಇಫ್ತಾರ್ ಆಯೋಜಿಸಿದ್ದರು.
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ
ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸ ಮತ್ತು ಮದ್ಯದ ಪಾರ್ಟಿ ಮಾಡಿದ ಘಟನೆ: ೫ ಹಿಂದೂ ಯುವಕರ ಬಂಧನ
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!