ಸನಾತನದ ಸಂತರು ಸಮಾಜದಲ್ಲಿ ಏಕೆ ಪ್ರಸಿದ್ಧರಾಗುವುದಿಲ್ಲ ?

ಸಮಾಜದಲ್ಲಿಯ ಹೆಚ್ಚಿನ ಸಂತರು ಜನರಿಗೆ ಅವರ ಸಾಂಸಾರಿಕ, ಮಾನಸಿಕ, ಆರ್ಥಿಕ ಇವುಗಳಂತಹ ಮಾಯೆಯ ಸಮಸ್ಯೆಗಳಿಗೆ ಮಾರ್ಗದರ್ಶನ ಮಾಡುತ್ತಾರೆ ಹಾಗೂ ಉಪಾಯವನ್ನು ಹೇಳುತ್ತಾರೆ. ಕೆಲವರು ಚಮತ್ಕಾರವನ್ನು ಮಾಡುತ್ತಾರೆ. ಅದರಿಂದ ಸಕಾಮ ಸಾಧನೆ ಮಾಡುವ ಜನರಿಗೆ ಅವರತ್ತ ಸೆಳೆತವಿರುತ್ತದೆ. ತದ್ವಿರುದ್ಧ ಸನಾತನದ ಸಂತರು ಕೇವಲ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವಾಗ ಜಿಜ್ಞಾಸು ಹಾಗೂ ಸಾಧಕರಿಗೆ ‘ತನು, ಮನ, ಧನಗಳ ತ್ಯಾಗವನ್ನು ಹೇಗೆ ಮಾಡುವುದು ? ಪ್ರಾರಬ್ಧವನ್ನು ಸಹಿಸುವುದಕ್ಕಾಗಿ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಇದನ್ನು ಕಲಿಸುತ್ತಾರೆ. ಅದುದರಿಂದ ಸಮಾಜದ ತುಂಬ ಕಡಿಮೆ ಜನರು ಅವರಲ್ಲಿ ಮಾರ್ಗದರ್ಶನ ಪಡೆಯಲು ಬರುತ್ತಾರೆ.
– (ಪರಾತ್ಪರ ಗುರು) ಡಾ. ಆಠವಲೆ (೧೬.೧೧.೨೦೨೧)
ಅಧ್ಯಾತ್ಮದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರಲು ಒಂದು ಕಾರಣ
ಹೆಚ್ಚಿನ ಪುರುಷರು ಅವರ ಕೆಲಸದ ನಿಮಿತ್ತವಾಗಿ ರಜ-ತಮಪ್ರಧಾನವಿರುವ ಸಮಾಜದಲ್ಲಿ ವಿಹರಿಸುತ್ತಿರುತ್ತಾರೆ. ಅವರ ಮೇಲೆ ಅದರ ಪರಿಣಾಮವಾಗಿ ಅವರು ಸಹ ರಜ-ತಮಯುಕ್ತರಾಗುತ್ತಾರೆ. ತದ್ವಿರುದ್ಧ ಹೆಚ್ಚಿನ ಸ್ತ್ರೀಯರು ಮನೆಯಲ್ಲಿಯೇ ಇರುವುದರಿಂದ ಸಮಾಜದಲ್ಲಿಯ ರಜ-ತಮದೊಂದಿಗೆ ಅವರ ಸಂಪರ್ಕ ಬರುವುದಿಲ್ಲ. ಅದುದರಿಂದ ಅವರು ಸಾಧನೆಯಲ್ಲಿ ಬೇಗನೆ ಮುಂದೆ ಹೋಗುತ್ತಾರೆ.
– (ಪರಾತ್ಪರ ಗುರು) ಡಾ. ಆಠವಲೆ (೧೪.೧೧.೨೦೨೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !