ಹಿಂದೂಗಳನ್ನು ಬಿಟ್ಟರೆ ಬೇರೆಲ್ಲ ಧರ್ಮೀಯರಿಗೆ ಅವರವರ ಧರ್ಮದ ಅಭಿಮಾನವಿದೆ. ಇತರ ಧರ್ಮೀಯರು ದಿನನಿತ್ಯ ಅವರ ಪ್ರಾರ್ಥನಾಸ್ಥಳಗಳಿಗೆ ಹೋಗುತ್ತಾರೆ. ಹಿಂದೂಗಳಿಗೆ ಅವರ ಧರ್ಮದ ಅಭಿಮಾನವಿಲ್ಲ. ಅದುದರಿಂದ ಅವರು ದೇವಸ್ಥಾನಕ್ಕೆ ಯಾವಾಗಲಾದರೊಮ್ಮೆ ಹೋಗುತ್ತಾರೆ. ದೇವಸ್ಥಾನದಲ್ಲಿ ಆರತಿಯ ಸಮಯದಲ್ಲಿ ಘಂಟೆಯನ್ನು ಯಂತ್ರದ ಸಹಾಯದಿಂದ ಬಾರಿಸಬೇಕಾಗುತ್ತದೆ ಅಂತಹ ಸ್ಥಿತಿ ಇದೆ.
ಧರ್ಮಶಿಕ್ಷಣದ ಅಭಾವದಿಂದ ಹಿಂದೂಗಳ ದುಃಸ್ಥಿತಿ
ಸಂಬಂಧಿತ ಲೇಖನಗಳು
- ಬದಾಯುನಲ್ಲಿ ನಡೆದ ಹತ್ಯಾಕಾಂಡದ ನಂತರ, ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕಾರ
- ಕುಂಕುಮ ಹಚ್ಚುವುದು ವಿವಾಹಿತ ಮಹಿಳೆಯ ಧಾರ್ಮಿಕ ಕರ್ತವ್ಯ ! – ಇಂದೋರ್ ಕೌಟುಂಬಿಕ ನ್ಯಾಯಾಲಯ
- Delhi GHARWAPSI : ದೆಹಲಿಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳಿಂದ ‘ಘರವಾಪಸಿ’ !
- ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !
- ಸನಾತನ ಧರ್ಮದ ಅಸ್ತಿತ್ವವನ್ನು ಉಳಿಸಲು ಪ್ರಯತ್ನನಿರತ ಸನಾತನ ಸಂಸ್ಥೆ !
- ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ವಿಧದ ಮಾಧ್ಯಮಗಳನ್ನು ಯಥೋಚಿತ ಬಳಸುವ ‘ಸನಾತನ ಸಂಸ್ಥೆ !