
ಸಾಧನೆ ಹಾಗೂ ಭಕ್ತಿ ಇವುಗಳಿಂದ ಹಿಂದೂಗಳು ಹಿಂದೆಲ್ಲ ಒಟ್ಟಾಗಿದ್ದರು. ಇಂದು ಸಾಧನೆ ಹಾಗೂ ಭಕ್ತಿ ಇವುಗಳಿಂದ ದೂರವಾದ ಹಿಂದೂಗಳು ಪರಸ್ಪರರಿಂದ ದೂರವಾಗಿದ್ದಾರೆ. ಹಿಂದೂ ಐಕ್ಯತೆಗಾಗಿ ಒಂದೇ ಉಪಾಯವೆಂದರೆ ಎಲ್ಲರಿಂದಲೂ ಸಾಧನೆಯನ್ನು ಮಾಡಿಸಿಕೊಳ್ಳುವುದು.
ಹೋರಾಡಿ ಹಿಂದೂ ರಾಷ್ಟ್ರವನ್ನು ತರುವ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಇತಿಹಾಸದಲ್ಲಿ ಯುಗಾನುಯುಗ ಅಜರಾಮರವಾಗಿರುವುದು; ಆದರೆ ಅಹಿಂಸಾವಾದಿಗಳ ಹೆಸರು ೪೦-೫೦ ವರ್ಷಗಳಲ್ಲಿ ಪೂರ್ಣವಾಗಿ ಮರೆತುಹೋಗುವುದು.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !