
ಭಾರತದ ದುರ್ದಶೆಗೆ ಇದೂ ಒಂದು ಕಾರಣ !
‘ಸ್ವಾತಂತ್ರ್ಯದಿಂದ ಇಲ್ಲಿಯವರೆಗಿನ ಎಲ್ಲ ಆಡಳಿತಗಾರರೂ, ಕೇವಲ ಬೌದ್ಧಿಕ ಶಿಕ್ಷಣದ ಮೂಲಕ ವೈದ್ಯರು, ಅಭಿಯಂತರು, ವಕೀಲರನ್ನು ರೂಪಿಸಿದ್ದಾರೆ; ಆದರೆ ಅವರಿಗೆ ಸಾಧನೆ ಕಲಿಸಿ ‘ಸಂತ’ರನ್ನಾಗಿಸುವ ಶಿಕ್ಷಣ ನೀಡಲಿಲ್ಲ. ಹಾಗಾಗಿ ಇಂದು ದೇಶವು ದೇಶದ್ರೋಹದಿಂದ ಹಿಡಿದು ಲಂಚಕೋರತನದವರೆಗಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !