
‘ಚಾರಿತ್ರ್ಯಸಂಪನ್ನ ರಾಷ್ಟ್ರ’ ಇದುವೇ ಆದರ್ಶ ರಾಷ್ಟ್ರ !
‘ಅಶ್ಲೀಲ ಚಲನಚಿತ್ರ, ‘ಪಬ್’, ‘ಲಿವ್ ಇನ್ ರಿಲೆಶನಶಿಪ್’ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆಯನ್ನು ನೀಡಿರುವುದರಿಂದ ರಾಷ್ಟ್ರದಲ್ಲಿ ಜನರ ಚಾರಿತ್ರ್ಯ ನಾಶವಾಗುತ್ತಿದೆ. ‘ರಾಮರಾಜ್ಯ’ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವೀ ಸ್ವರಾಜ್ಯ’ವು ಆದರ್ಶವಾಗಿತ್ತು. ಏಕೆಂದರೆ ಆ ರಾಜ್ಯಗಳು ಚಾರಿತ್ರ್ಯಸಂಪನ್ನವಾಗಿದ್ದವು. ಇಂದಿನ ಆಡಳಿತಗಾರರು ಇದನ್ನು ಗಮನದಲ್ಲಿಟ್ಟು ‘ಚಾರಿತ್ರ್ಯಸಂಪನ್ನ ರಾಷ್ಟ್ರ’ವನ್ನು ರೂಪಿಸಲು ಪ್ರಯತ್ನಿಸುವರೇ ? ಮುಂದಿನ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಚಾರಿತ್ರ್ಯ ಸಂಪನ್ನವಾಗಿರುವುದು’.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !