‘ಅವಿಭಕ್ತ-ಕುಟುಂಬ ಪದ್ಧತಿಯಲ್ಲಿ ವ್ಯಕ್ತಿಯು ಸಾತ್ತ್ವಿಕನಾಗಿದ್ದರೆ, ಮಾತ್ರ ಒಟ್ಟಿಗೆ ಇರುವುದರಿಂದ ಅವರಿಗೆ ಆಶ್ರಮದಲ್ಲಿದ್ದಂತೆ ಸಮಷ್ಟಿಯ ಲಾಭವಾಗುತ್ತದೆ; ಆದರೆ ಈಗಿನ ಕಾಲದಲ್ಲಿ ಇಂತಹ ಕುಟುಂಬ ನೋಡಲು ಸಿಗುವುದು ಅಪರೂಪವಾಗಿದೆ. ತಾಯಿ, ತಂದೆ, ಮಗ, ಸೊಸೆ ಹೀಗೆ ನಾಲ್ಕು ವ್ಯಕ್ತಿಗಳ ಚಿಕ್ಕ ಕುಟುಂಬವಿದ್ದರೂ, ನಾಲ್ಕು ಜನರ ನಾಲ್ಕು ಅಭಿಪ್ರಾಯಗಳಿರುತ್ತವೆ. ಎಲ್ಲರೂ ಸಾಧನೆಯನ್ನು ಮಾಡತೊಡಗಿದರೆ ಅವರಲ್ಲಿ ಆಶ್ರಮದಲ್ಲಿನ ಸಾಧಕರಂತೆ ನಿಜವಾದ ಕುಟುಂಬಭಾವನೆಯು ನಿರ್ಮಾಣವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ.
ಸನಾತನ ಪ್ರಭಾತ > Post Type > ಪ. ಪೂ. ಡಾ. ಆಠವಲೆ > ಸಾಧನೆಯನ್ನು ಮಾಡುವ ಕುಟುಂಬಗಳಲ್ಲಿಯೇ ಸಾಧಕರಂತೆ ನಿಜವಾದ ಕುಟುಂಬಭಾವನೆಯು ನಿರ್ಮಾಣವಾಗುವುದು !
ಸಾಧನೆಯನ್ನು ಮಾಡುವ ಕುಟುಂಬಗಳಲ್ಲಿಯೇ ಸಾಧಕರಂತೆ ನಿಜವಾದ ಕುಟುಂಬಭಾವನೆಯು ನಿರ್ಮಾಣವಾಗುವುದು !
ಸಂಬಂಧಿತ ಲೇಖನಗಳು
- ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ಕೋಣೆಯಲ್ಲಿ ಹೊರಗಿನ ಬಿಸಿ ಗಾಳಿ ಬರಬಾರದೆಂದು; ಕಿಟಕಿಗಳ ಜೊತೆಗೆ ಪರದೆಗಳನ್ನೂ ಹಾಕಿ !
- ಸಾಧನೆಯಲ್ಲಿ ಹಂತ ಹಂತವಾಗಿ ಸರ್ವಸ್ವದ ತ್ಯಾಗ ಮಾಡಬೇಕು !
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
- ‘ಸೂಕ್ಷ್ಮ ಪರೀಕ್ಷಣೆ’ ಈ ಹೊಸ ಸಂಕಲ್ಪನೆಯ ಉದಯ !