‘ಕೇಂದ್ರ ಸರಕಾರದ ಆದೇಶದಂತೆ ಎಲ್ಲಡೆ ವಿಕಲಾಂಗರನ್ನು ‘ದಿವ್ಯಾಂಗ’ರೆಂದು ಸಂಬೋಧಿಸುವ ಶಬ್ದ ಪ್ರಯೋಗವು ಪ್ರಚಲಿತವಾಗಿದೆ. ಆಧ್ಯಾತ್ಮಿಕ ದೃಷ್ಟಿಯಿಂದ ದಿವ್ಯಾಂಗದ ಅರ್ಥವನ್ನು ನೋಡಿದರೆ `ದಿವ್ಯ+ಅಂಗ = ದಿವ್ಯಾಂಗ’ವಾಗುತ್ತದೆ. ದಿವ್ಯವಾದ ಅಂದರೆ ದೈವೀ ಅಥವಾ ಸೂಕ್ಷ್ಮ (ಅಂದರೆ ಲೌಕಿಕದೃಷ್ಟಿಯಿಂದ ಕಣ್ಣಿಗೆ ಕಾಣಿಸದೆ ಇರುವುದು) ಎಂದಾಗಿದೆ. ಇದರಿಂದ ದಿವ್ಯಾಂಗ ಎಂಬ ಶಬ್ದದ ಅರ್ಥ ‘ದೈವೀ ಅಥವಾ ಕಣ್ಣಿಗೆ ಕಾಣಿಸದೆ ಇರುವ ಸೂಕ್ಷ್ಮ ಅಂಗ’ ಎಂದು ಸಹ ಆಗುತ್ತದೆ. ಆದ್ದರಿಂದ ವಿಕಲಾಂಗ ಅಥವಾ ವಿಕಲಾಂಗವೆಂಬ ಶಬ್ದಕ್ಕಾಗಿ ದಿವ್ಯಾಂಗವೆಂಬ ಶಬ್ದವನ್ನು ಬಳಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಯೋಗ್ಯವಾಗಿದೆ.’
ಸನಾತನ ಪ್ರಭಾತ > Post Type > ಚೌಕಟ್ಟು > ವಿಕಲಾಂಗರನ್ನು ‘ದಿವ್ಯಾಂಗ’ರೆಂದು ಹೇಳುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಯೋಗ್ಯ!
ವಿಕಲಾಂಗರನ್ನು ‘ದಿವ್ಯಾಂಗ’ರೆಂದು ಹೇಳುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಯೋಗ್ಯ!
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಕಾರ್ಯವೆಂಬ ಮಾಧ್ಯಮ ಹಾಗೂ ಸಾಧಕರ ಸಾಧನೆಯಾಗುವ ಕಡೆಗೆ ಗಮನಹರಿಸಿ ಅವರನ್ನು ಎಲ್ಲ ರೀತಿಯಿಂದಲೂ ಸಿದ್ಧಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಂತರು ಮತ್ತು ಮಹರ್ಷಿಗಳ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ
ಉತ್ಸಾಹ, ಆನಂದ ಮತ್ತು ಸೇವೆಯ ತಳಮಳವಿರುವ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಉಮಾ ಪೈ (ವಯಸ್ಸು ೮೯ ವರ್ಷ) !
ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ