
ತಿರುಪತಿ (ಆಂಧ್ರಪ್ರದೇಶ) – ರಾಜ್ಯದ ಅನಂತಪುರ ಮತ್ತು ಕುರ್ನೂಲ್ನಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದರಿಂದ ಒಟ್ಟು ೧೬ ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಹನ್ನೊಂದು ಮಂದಿ ಅನಂತಪುರದ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಐದು ಮಂದಿ ಕುರ್ನೂಲ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಠಾತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆಂಧ್ರ ಉಪಮುಖ್ಯಮಂತ್ರಿ ವಿರುದ್ಧ ವಿವಾದಿತ ಹೇಳಿಕೆ: ಪಾದ್ರಿ ಮೇಲೆ ಪ್ರಕರಣ ದಾಖಲು
ಆಂಧ್ರಪ್ರದೇಶದ ಕಡಪ್ಪಾ ನಗರದ ವೃತ್ತಕ್ಕೆ ‘ಟಿಪ್ಪು ಸುಲ್ತಾನ್’ ಹೆಸರಿಡಲು ಹಿಂದೂಗಳ ವಿರೋಧ
ಆಕಿವೀಡು (ಆಂಧ್ರಪ್ರದೇಶ) ದಲ್ಲಿ ಶ್ರೀರಾಮಮಂದಿರವನ್ನು ಸ್ವಚ್ಛಗೊಳಿಸುತ್ತಿದ್ದ ಹಿಂದೂಗಳ ಮೇಲೆ ಕ್ರೈಸ್ತರಿಂದ ದಾಳಿ – MLA Raghu Rama Krishnam Fight With Christians
ಭಾರತವು ಸ್ವಾತಂತ್ರ್ಯ ಕೊಡಿಸಿದ ಭೂಮಿ ಇಂದು ಅಲ್ಪಸಂಖ್ಯಾತರ ರಕ್ತದಿಂದ ಕೆಂಪಾಗಿದೆ! – Pawan Kalyan Condemns Bangladesh
Dy CM Pawan Kalyan Bollywood : ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿರುವ ಹಿಂದಿ ಚಲನಚಿತ್ರಗಳು ಸಿಗುವುದು ಕಷ್ಟ! – ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್
World Yoga Day : ಭಾರತ ಸಹಿತ 191 ದೇಶಗಳಲ್ಲಿ ಯೋಗ ದಿನಾಚರಣೆ